Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಒಂದು ದೈವ ವೃಕ್ಷದ ಕೆಳಗೆ ಕುಳಿತು ಈ ಮಂತ್ರಗಳನ್ನು ಸಾಧನೆ ಮಾಡಿಕೊಂಡರೆ ಎಂತಹ ವ್ಯಕ್ತಿಯನ್ನಾದರೂ ಸಾತ್ವಿಕವಾಗಿ ಒಳ್ಳೆಯ ಉದ್ದೇಶಕ್ಕಾಗಿ ವಶೀಕರಣ ಮಾಡಬಹುದು!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಜೀವನ ಎಂದ ಮೇಲೆ ಹಾಗೆ ಕಷ್ಟ ಸುಖಗಳು ಬಂದು ಹೋಗುತ್ತಿರುತ್ತವೆ. ಆದರೆ ಕೆಲವೊಮ್ಮೆ ನಾವು ಇಷ್ಟ ಪಟ್ಟ ವ್ಯಕ್ತಿಗಳು ನಮ್ಮ ಜೊತೆ ಇರುವುದಿಲ್ಲ. ನಾವು ಪ್ರೀತಿಸಿದ ವ್ಯಕ್ತಿ ನಮ್ಮನ್ನು ಪ್ರೀತಿಸುವುದಿಲ್ಲ. ಕೆಲವೊಮ್ಮೆ ಜಗಳ ಮಾಡಿಕೊಂಡು ಸಹ ದೂರವಾಗುತ್ತಾರೆ. ಇದರಿಂದ ನಮಗೆ ಚಿಂತೆ ಉಂಟಾಗುತ್ತದೆ. ಇದರಿಂದ ನಮ್ಮ ಯಾವುದೇ ಕೆಲಸಗಳು ಸರಾಗವಾಗಿ ಸಾಗಲು ಆಗುವುದಿಲ್ಲ.ಇದರಿಂದ ನಾವು ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಹಾಗಾಗಿ ನಾವು ಇಂದು ಅದಕ್ಕೆಲ್ಲ ಒಂದು ಪರಿಹಾರವನ್ನು ಹುಡುಕಿದ್ದೇವೆ. ನೀವು ಬೇವಿನ ಮರದ ಕೆಳಗೆ ಕುಳಿತು ಈ ಮಂತ್ರವನ್ನು 10 ಬಾರಿ ಪಠಿಸಿದ್ದೆ ಆಗಿದ್ದಲ್ಲಿ ಖಂಡಿತವಾಗಿಯೂ ನಿಮ್ಮನ್ನು ಬಿಟ್ಟು ಹೋಗಿರುವ. ಅಥವಾ ನಿಮಗೆ ಸಿಗಬೇಕಾಗಿರುವ ವ್ಯಕ್ತಿಗಳು ನಿಮ್ಮನ್ನು ಮರಳಿ ಬಂದಿ ಸೇರುತ್ತಾರೆ.ಈ ಮಂತ್ರವನ್ನು ಮಂಗಳವಾರ ಮತ್ತು ಶುಕ್ರವಾರದಂದು ಬೆಳಗಿನ ಜಾವ ನಾಲ್ಕರಿಂದ ಆರು ಗಂಟೆ ಒಳಗೆ ಪಠಿಸಬೇಕು. ಈ ಮಂತ್ರವು ಈಗಿದೆ “ಓಂ ಕ್ಲಿo ಹರೀಂ ಕಾಮಕ್ಯ ವಶಂ ಸ್ವಾಹ. ಈ ಮಂತ್ರವನ್ನು ನೀವು ಪಡಿಸುವ ಮೊದಲು ಬೆಳಿಗ್ಗೆ ಎದ್ದು ಬೇಗನೆ ಮನೆಯನ್ನು ಸ್ವಚ್ಛ ಮಾಡಿ ನೀವು ಸ್ನಾನ ಮಾಡಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಮಡಿಯಿಂದ ದೇವರಿಗೆ ದೀಪವನ್ನು ಹಚ್ಚಿ ನೀವು ಮಾಡುವ ಕೆಲಸ ಯಶಸ್ವಿಯಾಗಲಿ ಎಂದು ಭಕ್ತಿಯಿಂದ ಬೇಡಿಕೊಳ್ಳಿ. ಹಾಗೂ ಈ ಕೆಲಸವನ್ನು ಮಾಡಬೇಕಾದರೆ ಇದರ ಬಗ್ಗೆ ಯಾರ ಬಳಿಯೂ ಹೇಳಬಾರದು. ಹಾಗೂ ಕೇಳಬಾರದು ಇದರಿಂದ ನಿಮಗೆ ಈ ಪಲಾ ಸಿಗುವುದಿಲ್ಲ. ನೀವು ಬೆಳಿಗ್ಗೆ ಎದ್ದು ಬೇವಿನ ಮರದ ಕೆಳಗೆ ಹೋಗಿ ಮಂತ್ರವನ್ನು 10ಬಾರಿ ಪಠಿಸಿದ್ದೆ ಆಗಿದ್ದಲ್ಲಿ ನಿಮ್ಮ ಇಷ್ಟಪಟ್ಟವರು ನಿಮ್ಮ ಬಳಿ ಬರುವುದಲ್ಲದೆ ನಿಮ್ಮ ಆರ್ಥಿಕ ವೃದ್ಧಿಯೂ ಸಹ ಆಗುತ್ತದೆ. ಈ ಮಂತ್ರವನ್ನು ನೀವು ತಪ್ಪದೇ ಒಂದು ತಿಂಗಳು ಸೋಮವಾರ ಮಂಗಳವಾರ ಶುಕ್ರವಾರ ಬೇವಿನ ಮರದ ಕೆಳಗೆ ಹೋಗಿ ಪಠಿಸಬೇಕು ಆಗ ಮಾತ್ರ ಇದು ನಿಮಗೆ ಇದರ ಫಲ ದೊರೆಯುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

Leave A Reply

Your email address will not be published.