Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಓದುಗರೆ ವ್ಯಕ್ತಿಯು ಖಿನ್ನತೆಗೆ ಒಳಗಾಗಿದ್ದರೆ ಮಾನಸಿಕವಾಗಿ ನೆರಳುತ್ತಿದ್ದರೆ ಮುಖಲಕ್ಷಣದಲ್ಲಿ ಇಂತಹ ಲಕ್ಷಣಗಳು ದರಿದ್ರವಾಗಿ ಕಾಡುತ್ತಿರುತ್ತವೆ ಆದಷ್ಟು ಬೇಗ ಎಚ್ಚರಗೊಳ್ಳಿ?

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಕಾರ್ಯಕ್ರಮದ ಸಮ್ಮುಖದಲ್ಲಿ ಹಲವಾರು ವ್ಯಕ್ತಿಗಳು ನಿಂತಾಗ ಒಬ್ಬ ವ್ಯಕ್ತಿಯಲ್ಲಿ ಒಂದೊಂದು ತರ ಕಳೆ, ತೇಜಸ್ಸು,ಚೈತನ್ಯ, ನಗು, ಮಂದಹಾಸ ಇರುತ್ತದೆ. ಮುಖ ಲಕ್ಷ್ಮಿಯನ್ನು ಹೊಂದುವಂತಹ ತೇಜಸ್ಸನ್ನು ಕೂಡಿರುತ್ತದೆ. ಹುಬ್ಬಿನ ಮೂಲಕ, ಕಣ್ಣಿನ ಮೂಲಕ, ತುಟಿಯ ಮೂಲಕ ಲಕ್ಷ್ಮಿಯನ್ನು ನಾವು ಗುರುತಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯ ಮುಖ ಲಕ್ಷಣದಲ್ಲಿ ದರಿದ್ರ ಯಾವ ರೂಪದಲ್ಲಿ ಕಾಣುತ್ತದೆ ಎಂಬುದನ್ನು ಮುಖ ಲಕ್ಷಣದ ರೂಪದಲ್ಲಿ ತಿಳಿದುಕೊಳ್ಳಬಹುದು.

ಲಕ್ಷ್ಮಿ ಸುಖವು ಹೌದು ಹಾಗೇ ದರಿದ್ರವೂ ಹೌದು. ಲಕ್ಷ್ಮಿ ಸುಖವಾದರೆ ಸಿರಿ ಸಂಪತ್ತಿನ ಜೀವನವಾಗುತ್ತದೆ. ಆದರೆ ಅದೇ ಲಕ್ಷ್ಮಿ ದರಿದ್ರ ರೂಪಕ್ಕೆ ತಿರುಗಿದರೆ ದಟ್ಟ ದೀನ ದರಿದ್ರ ಜೀವನವನ್ನು ನಡೆಸುತ್ತಾನೆ ವ್ಯಕ್ತಿ. ಹಲವಾರು ವ್ಯಕ್ತಿಗಳು ಹೇಳುತ್ತಾರೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೈಗೊಳ್ಳುತ್ತಿಲ್ಲ, ಎಷ್ಟೇ ಹಣ ಸಂಪಾದನೆ ಮಾಡಿದರು ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವಾಗುತ್ತಿದೆ ಎಂದರೆ ದರಿದ್ರತನ ಪ್ರಾರಂಭವಾಗುತ್ತಿದೆ ಎಂದರ್ಥ. ಆಗ ವ್ಯಕ್ತಿಯ ಮುಖ ಲಕ್ಷಣದಲ್ಲಿ ಚೈತನ್ಯ, ತೇಜಸ್ಸು ಎಂಬುದು ಹೋಗಿ ಮುಖ ಸೊಕ್ಕಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ದರಿದ್ರತನ ಬಂದರೆ ವ್ಯಕ್ತಿಯ ಹಣೆಯ ಮೇಲೆ ಕಪ್ಪು ಆಕಾರದ ಕರೆಗಳು ಇರುತ್ತವೆ. ಕಣ್ಣಿನ ಕೆಳಗಡೆ ಕಪ್ಪು ಆಕೃತಿ ಬರುತ್ತದೆ. ಮೂಗಿನ ಮೇಲೆ ಬಂಗಿನ ರೂಪ ಕಾಣುತ್ತದೆ ಹಾಗೆ ಮುಖವು ದರಿದ್ರ ಸ್ವರೂಪಕ್ಕೆ ಹೋಗುತ್ತದೆ. ಇದರಿಂದ ಆ ವ್ಯಕ್ತಿ ಮುಂಜಾನೆ ಎದ್ದ ತಕ್ಷಣ ಯಾವ ಕೆಲಸ ಮಾಡಲು ಇಚ್ಛೆ ಬರುವುದಿಲ್ಲ. ಆ ವ್ಯಕ್ತಿ ಊಟ ಮಾಡುವ ಸಂದರ್ಭದಲ್ಲಿ ಕಿರಿಕಿರಿಗಳು ಉಂಟಾಗುತ್ತದೆ. ಮನೆಯಲ್ಲಿ ಸ್ಮಶಾನದ ಮೌನ ಆವರಿಸುತ್ತದೆ. ಇದರಿಂದ ಮಾನಸಿಕ ಗೊಂದಲದಿಂದಾಗಿ ಮಾಡುವ ಕೆಲಸದಲ್ಲಿ ಧನ ನಷ್ಟವಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.