ಬೆಂಗಳೂರು : ಕೋಟ್ಯಂತರ ಮನಸ್ಸುಗಳ ಹಾರೈಕೆ ಫಲವಾಗಿ ವಿಕ್ರಮ್ ಲ್ಯಾಂಡರ್ ‘ಚಂದಮಾಮ’ನ ಊರಿಗೆ ತಲುಪಿದೆ.
ಈ ಹಿಂದೆ ಚಂದ್ರಯಾನ-2 ಯೋಜನೆಯ ವಿಫಲತೆಯ ನಂತರ ಕಳೆದ 4 ವರ್ಷಗಳಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಇಸ್ರೋ ವಿಜ್ಞಾನಿಗಳು ಭಾರತೀಯರ ಕನಸು ಸಾಕಾರಗೊಳಿಸಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಆ ತೆರೆಮರೆಯ ಸಾಧಕರ ಇವರು.!
- ಸೋಮನಾಥ್, ಇಸ್ರೋ ಅಧ್ಯಕ್ಷ
ವೀರಮುತ್ತುವೇಲ್, ಯೋಜನಾ ನಿರ್ದೇಶಕ
ಕಲ್ಪನಾ, ಚಂದ್ರಯಾನ ತಂಡದ ನಾಯಕಿ
- ವನಿತಾ, UR ರಾವ್ ಉಪಗ್ರಹ ಕೇಂದ್ರದ ಉಪ ನಿರ್ದೇಶಕಿ
- ಸಂಕರನ್, ಉಪಗ್ರಹಕ್ಕೆ ವಿದ್ಯುತ್ ಪೂರೈಕೆ ತಂತ್ರಜ್ಞಾನದ ಪರಿಣತ