Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಚಿಕ್ಕಮಗಳೂರು: ಹಣವಿಲ್ಲದಿದ್ದಕ್ಕೆ 2,000 ಹಣ ಜೆರಾಕ್ಸ್ ಮಾಡಿ ಹರಕೆ ತೀರಿಸಿದ ಭೂಪ

0

ಚಿಕ್ಕಮಗಳೂರು: ಹಣವಿಲ್ಲದಿದ್ದರೂ ದೇವರಿಗೆ ಕಟ್ಟಿದ ಹರಕೆ ತಿಳಿಸಬೇಕೆಂಬ ಭಕ್ತಿಯಿಂದ ಜೆರಾಕ್ಸ್ ನೋಟನ್ನೇ ದೇವರ ಹುಂಡಿಗೆ ಹಾಕಿರುವ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಳಸೇಶ್ವರ ದೇವಾಲಯದ ಹುಂಡಿಗೆ ಭಕ್ತ ನೋರ್ವ 2000 ಮುಖಬೆಲೆಯ ಜೆರಾಕ್ಸ್ ನೋಟನ್ನೇ ಹುಂಡಿಗೆ ಹಾಕಿ ತನ್ನ ಭಕ್ತಿ ಮೆರೆದಿದ್ದಾನೆ. ದೇವರು ಜೆರಾಕ್ಸ್ ನೋಟೋ, ಅಸಲಿ ನೋಟಿನ ತಲೆಗೆ ಹೊಡೆದಂತೆ ಹುಂಡಿಯಲ್ಲಿ ನೋಟು ಪತ್ತೆಯಾಗಿದ್ದು, ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ಶಾಕ್ ಆಗಿದೆ. ದೇವಾಲಯದ ಹುಂಡಿ ಇಣಿಕ ಕಾರ್ಯದ ವೇಳೆ ಈ ನೋಟ್ ಪತ್ತೆಯಾಗಿದ್ದು ಈ ಜೆರಾಕ್ಸ್ ನೋಟನ್ನು ಆಡಳಿತ ಮಂಡಳಿ ಸದಸ್ಯರು ಹರಿದು ಬಿಸಾಕಿದ್ದಾರೆ.

Leave A Reply

Your email address will not be published.