Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ನಮಸ್ಕಾರ ಓದುಗರೇ ಯಾವ ಮನುಷ್ಯನಿಗೆ ಇಂತಹ ಲಕ್ಷಣಗಳು ಸುಳಿದರೆ ಆ ವ್ಯಕ್ತಿಗೆ ದೈವ ಶಕ್ತಿ ಇದೆ ಎಂದು ಅರ್ಥ ನಿಮ್ಮಲ್ಲಿಯೂ ಇರಬಹುದು ತಿಳಿದುಕೊಳ್ಳಿ!

0

ನಮಸ್ಕಾರ ಓದುಗರೇ ಯಾವ ಮನುಷ್ಯನಿಗೆ ಇಂತಹ ಲಕ್ಷಣಗಳು ಸುಳಿದರೆ ಆ ವ್ಯಕ್ತಿಗೆ ದೈವ ಶಕ್ತಿ ಇದೆ ಎಂದು ಅರ್ಥ ನಿಮ್ಮಲ್ಲಿಯೂ ಇರಬಹುದು ತಿಳಿದುಕೊಳ್ಳಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಜೀವನದ ಜಂಜಾಟದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಮ್ಮನ್ನು ನಮ್ಮ ಉದ್ದೇಶವನ್ನು ಮರೆತು ಏನು ಶಾಶ್ವತ ಅಲ್ಲ ಅಂತ ತಿಳಿದಿದ್ದರೂ ಹಗೆ ,ದ್ವೇಷ ,ಅಸೂಯೆಯಲ್ಲಿ ಮುಳುಗುತ್ತೇವೆ.ನಮ್ಮ ಮೂಲಕ ಭೂಮಿಗೆ ಬಂದ ಮಕ್ಕಳಿಗೆ ಒಂದು ಒಳ್ಳೆಯ ದಾರಿಯನ್ನು ತೋರಿಸಿ ಅವರಿಗೆ ಅವರು ಬದುಕುವಂತೆ ಮಾಡುವ ಬದಲು ಅವರಿಗೆ ಆಸ್ತಿ ಮಾಡಲು ಹೋಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ.ಹಾಗೆ ಅವರನ್ನು ಆ ಸುಳಿಯಲ್ಲಿ ಸಿಲುಕಿಸುತ್ತಿವೆ.ನಮಗೆ ನಾವೇ ಬಾವಿ ತೋಡಿಕೊಂಡು ಇದೇ ಜೀವನ ಇದೆ ಪ್ರಪಂಚ ಎಂದು ಗೆರೆ ಎಳೆದುಕೊಂಡು ಸಮುದ್ರವನ್ನು ನೋಡುವ ಮನಸ್ಸು ಮಾಡದೆ ಬಾವಿಯಲ್ಲಿಯೇ ಬದುಕನ್ನು ಕೊನೆ ಮಾಡುತ್ತೇವೆ.ಇದಾ ಜೀವನ ?ಇಷ್ಟಕ್ಕೇನಾ ನಾವು ಹುಟ್ಟಿರೋದು?ಗೆರೆಗಳನ್ನು ದಾಟಿ ಸಮುದ್ರಗಳನ್ನು ಮುಟ್ಟಿ ಆಕಾಶಕ್ಕೆ ಕೈ ಹಾಕಿ ಪ್ರತಿ ಕ್ಷಣವನ್ನು ಕುತೂಹಲಕಾರಿಯಾಗಿ ಮಾಡಿಕೊಂಡು ಜೀವಿಸುವುದು ಜೀವನ ಅಲ್ವೆ.

ಇಂತಹ ಪ್ರಶ್ನೆಗಳು ತುಂಬಾ ಜನರಲ್ಲಿ ಮೂಡುತ್ತದೆ.ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಅರಿವು ಆಗುತ್ತದೆ .ನೇಚರ್ ಸೈಕಾಲಜಿ ಪ್ರಕಾರ ಕೆಲವರಿಗೆ ದೈವ ಶಕ್ತಿ ಇರುತ್ತದೆ. ದೈವಶಕ್ತಿ ಅಂದ್ರೆ ದೇವರು ಅಂತಲ್ಲ ಕಾಲವನ್ನು ಬಲ್ಲವರು ಹಾಗಾಗಿಯೇ ಮಾನವರಾಗಿ ಹುಟ್ಟಿದ ಹಲವಾರು ಜನರು ದೈವಮಾನವರಾಗಿದ್ದು.ದೈವ ಶಕ್ತಿ ಇದೆಯೆ ಎಂದು ತಿಳಿಯುವುದು ಹೇಗೆ ಎಂದು ತಿಳಿಯೋಣ ಬನ್ನಿ…

1 )ನೀವು ಒಂದು ಕೆಲಸ ಮಾಡುವಾಗ ಈ ಕೆಲಸ ನಾನು ಈಗಾಗಲೇ ಮಾಡಿದ್ದೇನೆ ಅನಿಸುತ್ತದೆ ಅಷ್ಟೇ ಅಲ್ಲದೆ ಈ ಕೆಲಸ ಮಾಡಿದರೆ ಮುಂದೆ ಏನಾಗುತ್ತದೆ ಎಂದು ಸಹ ನಿಮಗೆ ಗೊತ್ತಾಗುತ್ತದೆ.ಆ ಸಮಯದಲ್ಲಿ ನಿಮ್ಮ ಬಗ್ಗೆ ನಿಮಗೇ ಆಶ್ಚರ್ಯವಾಗುತ್ತದೆ.2 )ಜನಗಳ ಮಧ್ಯೆ ಇರುವಾಗ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ಕೆಲವರಿಗೆ ಸುಲಭವಾಗಿ ಗೊತ್ತಾಗುತ್ತದೆ.3 )ಬೇರೆಯವರು ಏನು ಆಲೋಚಿಸುತ್ತಿದ್ದಾರೆ ಎಂದು ಸಹ ದೈವ ಶಕ್ತಿ ಇರುವವರಿಗೆ ಗೊತ್ತಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ರಾತ್ರಿ ಕನಸು ಬಂದರೆ ಬೆಳಗ್ಗೆ ಹೊತ್ತಿಗೆ ಮರೆತು ಹೋಗುತ್ತದೆ ಆದರೆ ಯಾರಿಗೆ ದೈವ ಶಕ್ತಿ ಇರುತ್ತದೋ ಅವರು ಕನಸಲ್ಲಿ ಏನೆಲ್ಲಾ ನಡೆದಿತ್ತು ಅದನ್ನೆಲ್ಲ ಬೆಳಗ್ಗೆ ಹೇಳುತ್ತಾರೆ.ಯಾರು ಕನಸನ್ನು ಜ್ಞಾಪಕ ಇಟ್ಟುಕೊಳ್ತಾರೋ ಅವರಿಗೆ ದೈವ ಶಕ್ತಿ ಇರುತ್ತದೆ.5)ನಾವು ಎಲ್ಲಾದರೂ ಪ್ರಯಾಣ ಮಾಡುತ್ತಿದ್ದಾಗ ಅಥವಾ ಇದ್ದಾಗ ಅಪರಿಚಿತ ವ್ಯಕ್ತಿ ಗಳು ಬಂದು ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಕಾರಣ ದೈವಶಕ್ತಿ ಇರುವವರ ಕಡೆ ಕಷ್ಟ ಇರುವವರು ಆಕರ್ಷಿತರಾಗುತ್ತಾರೆ.6 )ಬೇರೆಯವರು ನಿಮಗೆ ಕೆಡುಕು ಮಾಡಿದ್ದರೂ ದ್ವೇಷ ಸಾಧಿಸುವ ಬದಲು ಮುಂದೆ ಸಾಗೋಣ ಅನಿಸುತ್ತದೆ.ಯಾರೇ ಕಷ್ಟದಲ್ಲಿದ್ದರೂ ನಿಮ್ಮ ಶತ್ರುಗಳೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಮಾಡಬೇಕು ಅನ್ನುವ ಮನಸ್ಸು ಹುಟ್ಟುತ್ತದೆ.

7 )ಆಗಾಗ ಈ ಪ್ರಪಂಚ ,ಭೂಮಂಡಲ ,ಸಾವಿನ ಬಗ್ಗೆ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತವೆ.ಅವುಗಳ ಮೂಲ ತಿಳಿಯಲು ಪ್ರಯತ್ನ ಮಾಡಬೇಕು ಅನಿಸುತ್ತದೆ.8 )ಪ್ರಕೃತಿಯ ಜೊತೆ ಹೆಚ್ಚು ಕಾಲ ಕಳೆಯಬೇಕು ಅನ್ನಿಸುತ್ತದೆ.ಹೀಗೆ ಯಾರಿಗೆಲ್ಲ ಅನಿಸುತ್ತದೋ ನೇಚರ್ ಸೈಕಾಲಜಿಯ ಕೆಲವು ಮಾಹಿತಿಗಳ ಪ್ರಕಾರ ಅವರಿಗೆ ದೈವಶಕ್ತಿ ಇದೆ ಎಂದು ಹೇಳಲಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.