Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಬೆಳ್ತಂಗಡಿ: ನಾಲ್ಕು ಸುತ್ತಿನ ಮತಎಣಿಕೆ ಪೂರ್ಣ ಮತ್ತೆ ಹರೀಶ್ ಪೂಂಜಗೆ ಮುನ್ನಡೆ

0

ಮಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭವಾಗಿದ್ದು, ನಾಲ್ಕು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು 23643 ಮತಗಳನ್ನು ಸಾಧಿಸಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ 19862 ಮತಗಳನ್ನು ಪಡೆದುಕೊಂಡಿದ್ದು ಹಿನ್ನಡೆಯಲ್ಲಿದ್ದಾರೆ.

ಖಾಸಗಿ ಬಸ್-ಕಾಂಕ್ರೀಟ್ ಮಿಕ್ಸರ್ ವಾಹನ ಢಿಕ್ಕಿ; ಹಲವು ಮಂದಿಗೆ ಗಾಯ

Leave A Reply

Your email address will not be published.