ಬೆಳ್ತಂಗಡಿ: ಪಿಕಪ್ ವಾಹನ ಸ್ಕೂಟರ್ ಗೆ ಡಿಕ್ಕಿ-ಓರ್ವ ಸಾವು, ಮಹಿಳೆ ಗಂಭೀರ

ಬೆಳ್ತಂಗಡಿ: ಪಿಕಪ್ ವಾಹನವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಬಂದಾರು-ಕುಪ್ಪೆಟ್ಟಿ ರಸ್ತೆ ಬನಾರಿ ಎಂಬಲ್ಲಿ ಇಂದು ಅಪರಾಹ್ನ ನಡೆದಿದೆ. ಕೊಬ್ಬರಿ ಬೆಳದ ರೈತರಿಗೆ ಖುಷಿ ಸುದ್ದಿ.! ಚೆಕ್ ಬೌನ್ಸ್ ಪ್ರಕರಣ : ಸ್ಯಾಂಡಲ್ ವುಡ್ ನಟ ‘ನಿನಾಸಂ ಅಶ್ವತ್ಥ್’ ಅರೆಸ್ಟ್ ಈ ಮಗುವಿಗೆ ಸೀರೆಯೇ ಮೃತ್ಯು ರೂಪದಲ್ಲಿ ಕಾಡಿತೆ.! ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ರಾಜೀನಾಮೆ.! ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. … Continue reading ಬೆಳ್ತಂಗಡಿ: ಪಿಕಪ್ ವಾಹನ ಸ್ಕೂಟರ್ ಗೆ ಡಿಕ್ಕಿ-ಓರ್ವ ಸಾವು, ಮಹಿಳೆ ಗಂಭೀರ