Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮತದಾರರನ್ನು ಸೆಳೆಯಲು ಇದು ಒಂದು.! ಆದ್ರೆ…?

0

 

ತುಮಕೂರು:  ಚುನಾವಣೆಯಲ್ಲಿ ಏನೆಲ್ಲ ತಂತ್ರಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.

ತುಮಕೂರಿನಲ್ಲಿ JDSನಿಂದ ಮತದಾರರು ಹಾಗೂ ಮುಖಂಡರಿಗೆ ಧರ್ಮಸ್ಥಳ ಸೇರಿ ಸುತ್ತಮುತ್ತಲಿನ ಪುಣ್ಯಕ್ಷೇತ್ರಗಳಿಗೆ ಪ್ರವಾಸದ ಭಾಗ್ಯ ಕಲ್ಪಿಸಲಾಗಿತ್ತು. ಈ ಟೂರ್‌ ಮುಗಿಸಿ ವಾಪಾಸ್ಸಾಗುತ್ತಿದ್ದಂತೆ ಚುನಾವಣಾಧಿಕಾರಿಗಳು 4 ಬಸ್‌ಗಳನ್ನು ಮಧುಗಿರಿಯ ಗಿಡದಾಗಲಹಳ್ಳಿ ಸಮೀಪ ಜಪ್ತಿ ಮಾಡಿಕೊಂಡಿದ್ದಾರೆ. JDSನ ವೀರಭದ್ರಯ್ಯ ಈ ಟೂರ್‌ ಆಯೋಜಿಸಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.