Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಶತ್ರು ಕಾಟದಿಂದ ತಪ್ಪಿಸಿಕೊಂಡು ಶತ್ರು ನಾಶ ಮಾಡಲು ತಾಂತ್ರಿಕ ವಿಧಾನ ವೀಳ್ಯದೆಲೆ ಹಾಗೂ ಕಲ್ಲುಪ್ಪಿನಿಂದ ಶತ್ರು ಸಂಹಾರ ಮಾಡಬಹುದು?

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇಂದಿನ ಜೀವನದಲ್ಲಿ ಯಾರಿಗೆ ತಾನೆ ಇಲ್ಲ ಶತ್ರುಗಳ ಕಾಟ, ಪ್ರತಿಯೊಬ್ಬರಿಗೂ ಪ್ರತಿಮನೆಯಲ್ಲೂ ಒಂದಲ್ಲ ಒಂದು ರೀತಿ ವಿನಾಕಾರಣ ತೊಂದರೆ ಕೊಡುವವರು ಇದ್ದೇ ಇರುತ್ತಾರೆ. ನೀವು ಕೆಲಸ ಮಾಡುವ ಜಾಗದಲ್ಲಿ ಆದರೂ ಇರಬಹುದು, ಅಕ್ಕಪಕ್ಕದ ಮನೆಯವರು ಇರಬಹುದು ಅಥವಾ ಬಂಧು-ಬಳಗ, ದಾಯಾದಿಗಳಾಗಿರಬಹುದು, ಆಸ್ತಿ ವಿಚಾರದಲ್ಲಿ ಆಗಿರಬಹುದು ಅಥವಾ ಯಾವುದೇ ಒಂದು ಸಣ್ಣ ಪುಟ್ಟ
ವಿಚಾರದಲ್ಲಿ ಆದರೂ ಆಗಿರಬಹುದು ನಿಮಗೆ ನೆಮ್ಮದಿ ಇಂದ ಜೀವನ ಮಾಡಲು ಬಿಡುತ್ತಿಲ್ಲ ಎನ್ನುವುದಾದರೆ ನಾವು ಹೇಳುವ ಈ ಒಂದು ತಂತ್ರವನ್ನು ಮಾಡಿ ಯಾರು ನಿಮ್ಮ ತಂಟೆಗೆ ಬರುವುದಿಲ್ಲ ಹಾಗು ನೆಮ್ಮದಿಯಿಂದಜೀವನವನ್ನು ನಡೆಸಬಹುದು.

 

ಶತ್ರುಗಳು ನಿಮ್ಮ ಹತ್ತಿರ ಬರಬಾರದು ಎಂದರೆ ಮೊದಲಿಗೆ ಮೂರು ವಿಳ್ಳೇದೆಲೆಯನ್ನು ತೆಗೆದುಕೊಳ್ಳಿ, ಅದರ ಮೇಲೆ ಓಂ ಶತ್ರು ವಿನಾಶ ಕಾಯ ಎಂದು ಬರೆಯಿರಿ. ಮೂರು ವಿಳ್ಳೇದೆಲೆ ಮೇಲೆ ಕೂಡ ಅದೇ ಮಂತ್ರವನ್ನು
ಬರೆದುಕೊಳ್ಳಿ. ಮೂರು ವಿಳ್ಳೇದೆಲೆ ಮೇಲೆ ಬರೆದ ಮೇಲೆ ಯಾರು ನಿಮಗೆ ತೊಂದರೆ ಕೊಡುತ್ತಿರುತ್ತಾರೆ ಅವರ ಹೆಸರನ್ನು 3 ವಿಳ್ಳೇದೆಲೆ ಮೇಲೆ ಬರೆಯಿರಿ ಹಾಗೂ ಮನಸ್ಸಿನಲ್ಲಿ ಅವರ ಕಲ್ಪನೆಯನ್ನು ಮಾಡಿಕೊಳ್ಳಿ
ಬರೆಯುವಾಗ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರೀತಿ ಬರೆದ ಮೇಲೆ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಅದರ ಒಳಭಾಗದಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ, ಕುಂಕುಮವನ್ನು ಹಾಕುವಾಗ ಓಂ ಶತ್ರು ವಿನಾಶಕಾಯ ಎಂದು ಮಂತ್ರ ಪಠಿಸಿ. ಆನಂತರ
ಮೂರು ವಿಳ್ಳೇದೆಲೆ ಮೇಲೆ ಸ್ವಲ್ಪ ಕಲ್ಲುಪ್ಪನ್ನು ಹಾಕಿರಿ ನಂತರ ಒಂದರ ಮೇಲೆ ಒಂದು ವಿಳ್ಳೇದೆಲೆಯನ್ನು ಜೋಡಿಸಿ ಸಂಪೂರ್ಣವಾಗಿ ಫೋಲ್ಡ್ ಮಾಡಿಕೊಂಡು ಬಿಳಿ ದಾರದಿಂದ ಗಂಟನ್ನು ಕಟ್ಟಿ. ಇದನ್ನು ನೀವು ನಿಮ್ಮ
ಮನೆಯಲ್ಲಿ ರಾತ್ರಿ ಮಲಗುವುದಕ್ಕಿಂತ ಮುಂಚೆ ಮಾಡಿ. ಶತ್ರುಗಳ ಕಾಟದಿಂದ ತುಂಬಾ ಬೇಜಾರಾಗಿದ್ದಾರೆ ಇನ್ಮುಂದೆ ಯಾವುದೇ ಕಾರಣಕ್ಕೂ ಶತ್ರುಗಳು ನಿಮಗೆ ತೊಂದರೆ ಕೊಡುವುದಿಲ್ಲ.

ಹೀಗೆ ಬಿಳಿ ದಾರದಿಂದ ಫೋಲ್ಡ್ ಮಾಡಿದ ಮೇಲೆ ಮೂರು ದಿನದ ತನಕ ಅಂದರೆ ವಿಳ್ಳೇದೆಲೆ ಒಣಗುವ ತನಕ ನಿಮ್ಮ ಮನೆಯಲ್ಲೇ ಅದನ್ನು ಇಟ್ಟಿಕೊಳ್ಳಿ. ವಿಳ್ಳೇದೆಲೆ ಸಂಪೂರ್ಣವಾಗಿ ಒಣಗಿದ ನಂತರ ಅದನ್ನು ಒಂದು ದೂರದ ಪ್ರದೇಶದಲ್ಲಿ ಅಥವಾ ಸ್ಮಶಾನದಲ್ಲಿ ಅಥವಾ ನಿಮ್ಮ ಮನೆಯ ಹೊರಗಡೆ ಅಂಗಳದಲ್ಲಿ ಆಗಿರಬಹುದು ಅದಕ್ಕೆ ತುಪ್ಪವನ್ನು ಬಿಳಿ ದಾರದ ಮೇಲೆ ಹಾಕಿ ಸುಟ್ಟುಬಿಡಿ ನಂತರ ಅದರಿಂದ ಬರುವ
ವಿಭೂತಿ ಅನ್ನು ನಿಮ್ಮ ಹಣೆ ಮೇಲೆ ತಿಲಕವಾಗಿ ಇಟ್ಟುಕೊಂಡು ಹೋಗಿ, ಯಾವುದೇ ಕಾರಣಕ್ಕೂ ನಿಮ್ಮ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.