ಅಗ್ನಿವೀರ್ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿ: ಜುಲೈ 17 ರಿಂದ 25 ರವರೆಗೆ ನಡೆಯಲಿದೆ ನೇಮಕಾತಿ
ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ನೇಮಕಾತಿ ರ್ಯಾಲಿಯು ಉಡುಪಿಯಲ್ಲಿನ ಮಹತ್ಮಾಗಾಂಧಿ ಸ್ಟೇಡಿಯಂನಲ್ಲಿ ಜುಲೈ 17 ರಿಂದ 25 ರ ವರೆಗೆ ನಡೆಯಲಿದೆ. ಅಗ್ನಿವೀರ್ ನೇಮಕಾತಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. -ವೈದ್ಯ ಸಂಗಣ್ಣ ಅವರ ವಚನ….! https://bcsuddi.com/%e0%b2%a1%e0%b3%88%e0%b2%ae%e0%b2%82%e0%b2%a1%e0%b3%8d-%e0%b2%b2%e0%b3%80%e0%b2%97%e0%b3%8d-%e0%b2%b8%e0%b2%a4%e0%b2%a4-%e0%b2%8e%e0%b2%b0%e0%b2%a1%e0%b2%a8%e0%b3%87-%e0%b2%ac%e0%b2%be%e0%b2%b0/ 05-06-2025 ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! ದಾವಣಗೆರೆ ಜಿಲ್ಲೆಯಿಂದ 91 ಜನರು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವರು. ಇವರು ಜುಲೈ 17 ರಂದು ಉಡುಪಿಯ ಮಹಾತ್ಮ ಗಾಂಧೀ ಸ್ಟೇಡಿಯಂನಲ್ಲಿ ದೈಹಿಕ ಹಾಗೂ … Continue reading ಅಗ್ನಿವೀರ್ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿ: ಜುಲೈ 17 ರಿಂದ 25 ರವರೆಗೆ ನಡೆಯಲಿದೆ ನೇಮಕಾತಿ
Copy and paste this URL into your WordPress site to embed
Copy and paste this code into your site to embed