ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ
ತಮಿಳುನಾಡು: ಆನ್ಲೈನ್ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ಕೆಲ ದಿನಗಳಲ್ಲೇ ನಗ-ನಗದಿನೊಂದಿಗೆ ಪರಾರಿಯಾಗುತ್ತಿದ್ದ ತಮಿಳುನಾಡಿನ ಕಿಲಾಡಿ ಮಹಿಳೆಯೊಬ್ಬಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ಮುಂದೆ ಚಿಕ್ಕಬಳ್ಳಾಪುರ ಭಾಗ್ಯನಗರ.! ಬೆಂಗಳೂರು ಗ್ರಾಮಾಂತರ ಜಿಲ್ಲೆ.! ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಎಂಟು ಮದುವೆಯಾಗಿ ಬಳಿಕ ಭಾರೀ ಸಂಪತ್ತನ್ನೇ ದೋಚಿದ್ದಾಳೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂ ಪ್ರದೇಶದಲ್ಲಿ ಫೈನಾನ್ಸ್ ವ್ಯಾಪಾರಿಯಾಗಿರುವ ಮೂರ್ತಿ ಎಂಬ ವ್ಯಕ್ತಿ ರಶೀದಾ ಎಂಬ ಯುವತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಈ ಪರಿಚಯದ ಭಾಗವಾಗಿ, ಕೆಲ ಕಾಲ ರಿಲೇಷನ್ಷಿಪ್ನಲ್ಲೂ ಇದ್ದರು. ನಂತರ … Continue reading ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ
Copy and paste this URL into your WordPress site to embed
Copy and paste this code into your site to embed