ಖಲಿಸ್ತಾನ್ ಬೆದರಿಕೆ ಪೋಸ್ಟರ್: ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ
ನವದೆಹಲಿ: ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕರ ವಿರುದ್ಧ ಖಲಿಸ್ತಾನಿ ಉಗ್ರಗಾಮಿಗಳು ಪ್ರಚಾರ ಸಾಮಗ್ರಿಗಳ ಮೂಲಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರತವು ಕೆನಡಾ ಹೈಕಮಿಷನರ್ ಗೆ ದೆಹಲಿಯಲ್ಲಿ ಸಮನ್ಸ್ ಜಾರಿ ಮಾಡಿದೆ. 3 ಸಲ UPSC ಪಾಸ್ ಮಾಡಿದ್ರು ಹುದ್ದೆ ಕೊಡಲಿಲ್ಲ- ಹೋರಾಡಿ ಕೊನೆಗೂ IAS ಆದ ಇರಾ ಸಿಂಘಾಲ್ ಈ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನ್ ಪರ ಬೆಂಬಲಿಗರು ಭಾನುವಾರ (ಸ್ಥಳೀಯ ಕಾಲಮಾನ) ನಡೆಸಿದ ವಿಧ್ವಂಸಕ ಕೃತ್ಯ ಮತ್ತು ಅಗ್ನಿಸ್ಪರ್ಶ ಪ್ರಯತ್ನವನ್ನು ಅಮೆರಿಕ ಮಂಗಳವಾರ … Continue reading ಖಲಿಸ್ತಾನ್ ಬೆದರಿಕೆ ಪೋಸ್ಟರ್: ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ
Copy and paste this URL into your WordPress site to embed
Copy and paste this code into your site to embed