ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ: ಮತ್ತಷ್ಟು ಹೆಚ್ಚಿದ ಆತಂಕ

ಜಮ್ಮು-ಕಾಶ್ಮೀರ: ಹಲವು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಯಿಂದ ಜಮ್ಮು ಕಾಶ್ಮೀರ ತತ್ತರಿಸಿದ್ದು, ಭೂಕುಸಿತ, ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಭೂಕಂಪ ಸಂಭವಿಸಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ತಿರುಪತಿ ತಿಮ್ಮಪ್ಪ ದೇವರಿಗೆ ಒಂದೇ ದಿನ ಇಷ್ಟೊಂದು ಕಾಣಿಕೆ ಸಂಗ್ರಹ.! ದಾಖಲೆ ಅಮೆರಿಕದ ಡ್ರೋನ್ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಮುಹಾಜಿರ್ ಹತ್ಯೆ ಹಣದಾಸೆಗೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಬದಲಾಗಿ ಅಪೆಂಡಿಕ್ಸ್ ಸರ್ಜರಿ.! ಇಂದಿನಿಂದ ಅಮರನಾಥ ಯಾತ್ರೆ ಪ್ರಾರಂಭ.! ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಬೆಳಗ್ಗೆ 5.38 ಗಂಟೆಗೆ 4.9 … Continue reading ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ: ಮತ್ತಷ್ಟು ಹೆಚ್ಚಿದ ಆತಂಕ