ಜಮ್ಮು ಕಾಶ್ಮೀರ: ಭೀಕರ ಅಪಘಾತ; 4 ಸಾವು, ಐವರಿಗೆ ಗಾಯ

ಜಮ್ಮು – ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಕಾರು ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ. 18,662ಕೋಟಿ ರೂ.ವೆಚ್ಚದಲ್ಲಿ ಮೊದಲ ನೀರಿನಾಳದ ರಸ್ತೆ-ಅಸ್ಸಾಂ ನಲ್ಲಿ ರೈಲು ಸುರಂಗವನ್ನು ನಿರ್ಮಿಸಲಿದೆ ಭಾರತ ಮಳೆ ಜೋರು.! ಈ ಮೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸಾದ ಸುಮೇಧಾ ಮಿಶ್ರಾ ಐಎಎಸ್ ಅಧಿಕಾರಿ ಜಯಾ ಸಹಾಯ್ ಯಶೋಗಾಥೆ ರಾಜೌರಿಯ ಥಾನಮಂಡಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಾಳುಗಳು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು … Continue reading ಜಮ್ಮು ಕಾಶ್ಮೀರ: ಭೀಕರ ಅಪಘಾತ; 4 ಸಾವು, ಐವರಿಗೆ ಗಾಯ