ತುರ್ತು ಭೂಸ್ಪರ್ಶ ಮಾಡಿದ ಸೇನಾ ವಿಮಾನ: ತಪ್ಪಿದ ದುರಂತ
ಬೆಂಗಳೂರು: ತಾಂತ್ರಿಕ ಸಮಸ್ಯೆ ಹಿನ್ನೆಲೆ ಸೇನಾ ವಿಮಾನವೊಂದು ತುರ್ತು ಭೂಸ್ಪರ್ಶಮಾಡಿದ್ದು, ಭಾರೀ ದುರಂತವೊಂದು ತಪ್ಪಿದೆ. ಎಚ್ ಎಎಲ್ ನಿಂದ ಟೇಕ್ ಆಫ್ ಆಗಿ ಬಿಐಎಎಲ್ ಗೆ ಹೊರಟಿದ್ದ ವಿಟಿ-ಕೆಬಿಎನ್ ಹೆಸರಿನ 1ಎ ಸೇನಾ ವಿಮಾನದ ವ್ಹೀಲ್ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ ಎಚ್ ಎಎಲ್ ನಲ್ಲೆ ಲ್ಯಾಂಡ್ ಮಾಡಲಾಗಿದೆ. ಡಿ.ಕೆ.ಶಿ. ಮನೆಯಲ್ಲಿ ಬ್ರೇಕ್ಫಾಸ್ಟ್ ಮಾಡಿದ ಸಿದ್ದು!- ನಾಟಿ ಕೋಳಿ ಸಾರು ತಿಂದು ಬಂದೆ ಎಂದ ಸಿಎಂ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್ ಗಳ … Continue reading ತುರ್ತು ಭೂಸ್ಪರ್ಶ ಮಾಡಿದ ಸೇನಾ ವಿಮಾನ: ತಪ್ಪಿದ ದುರಂತ
Copy and paste this URL into your WordPress site to embed
Copy and paste this code into your site to embed