ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು

ದುಬೈ; ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ‌ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ದಾವಣಗೆರೆ: ಡಾ.ಪುನೀತ್ ಗೌಡಗೆ “ಸರ್ಕಾರದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ.! ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ( 24) ಮೃತ ಯುವಕ. ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು.ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ. 13-05-2025 ರ ಕಾರ್ಟೂನ್.! ಉಡುಪಿ: ಭಾರೀ ಮಳೆಗೆ ಇನ್ನಂಜೆಯ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ ವಚನ.: –ಅರಿವಿನ ಮಾರಿತಂದೆ….! ಕಾಶ್ಮೀರ … Continue reading ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು