ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು

ದುಬೈ; ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ‌ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ನೀವು ಬಿಪಿಎಲ್ ಕಾರ್ಡ್ ಪಡೆಯ ಬೇಕಾದರೆ ಈ ದಾಖಲಾತಿ ಕಡ್ಡಾಯ.! ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ( 24) ಮೃತ ಯುವಕ. ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು.ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ. ಸಕ್ಕರೆ ಖಾಯಿಲೆ ಇದೆ ಸಿಹಿ ತಿನ್ನಂಗಿಲ್ಲ ಅಂತ ಯೋಚನೆಯ.? ಹಾಗಾದ್ರೆ ಇಲ್ಲಿದೆ ಟಿಪ್ಸ್.! ಉಡುಪಿ: ಭಾರೀ ಮಳೆಗೆ ಇನ್ನಂಜೆಯ … Continue reading ದುಬೈಯಲ್ಲಿ‌ ಉಪ್ಪಿನಂಗಡಿ ನಿವಾಸಿ ಯುವಕ ಮೃತ್ಯು