ಮೇಘಸ್ಪೋಟ: ಓರ್ವ ದುರ್ಮರಣ, ಮೂವರಿಗೆ ಗಾಯ, ವಾಹನಗಳು ಜಖಂ
ಶಿಮ್ಲಾ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಯಿಂದ ಹಿಮಾಚಲ ಪ್ರದೇಶ ತತ್ತರಿಸಿ ಹೋಗಿದ್ದು, ಈ ನಡುವೆ ಕುಲು ಜಿಲ್ಲೆಯ ಕಿಯಾಸ್ ಮತ್ತು ನ್ಯೋಲಿಯಲ್ಲಿ ಮೇಘಸ್ಫೋಟ ಸಂಭವಿಸಿ, ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮನೆಯಲ್ಲಿ ಕಡು ಬಡತನ ಆದರೆ ನಾಗರಿಕ ಸೇವಾ ಪರೀಕ್ಷೆಯಲ್ಲಿ57 ನೇ ರ್ಯಾಂಕ್ ಪಡೆದ ಶ್ರೀಜಾ.! https://bcsuddi.com/%e0%b2%96%e0%b3%8d%e0%b2%af%e0%b2%be%e0%b2%a4-%e0%b2%97%e0%b2%a3%e0%b2%bf%e0%b2%a4%e0%b2%b6%e0%b2%be%e0%b2%b8%e0%b3%8d%e0%b2%a4%e0%b3%8d%e0%b2%b0%e0%b2%9c%e0%b3%8d%e0%b2%9e%e0%b3%86-%e0%b2%a1%e0%b2%be/ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಆಕಾಶ್ ಧುಲ್..! ಇಂದು ಮುಂಜಾನೆ ನಡೆದ ಮೇಘಸ್ಫೋಟದಿಂದ 9 ವಾಹನಗಳು ಕೂಡ ಜಖಂಗೊಂಡಿವೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗೆ … Continue reading ಮೇಘಸ್ಪೋಟ: ಓರ್ವ ದುರ್ಮರಣ, ಮೂವರಿಗೆ ಗಾಯ, ವಾಹನಗಳು ಜಖಂ
Copy and paste this URL into your WordPress site to embed
Copy and paste this code into your site to embed