ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ
ನವದೆಹಲಿ: ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನಾಗರಿಕ ಏಕರೂಪ ಸಂಹಿತೆ ಕುರಿತಾಗಿ ಚರ್ಚೆ ಮಾಡಿದ್ದಾರೆ. ಐಎಎಸ್ ಅಧಿಕಾರಿ ಆಥರ್ ಆಮೀರ್ ಖಾನ್ ಯಶೋಗಾಥೆ ಪ್ರಧಾನಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ನಾಗರಿಕ ಏಕರೂಪ ಸಂಹಿತೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಕೂಡಲೇ ಅದನ್ನು ಜಾರಿಗೆ ತರಲಾಗುವುದು ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು. ‘ಮಕ್ಕಳು ವಸ್ತುಗಳಲ್ಲ , ಅವರ ಬಾಲ್ಯವನ್ನು ಬಲಿ ಕೊಡಬೇಡಿ’ … Continue reading ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ
Copy and paste this URL into your WordPress site to embed
Copy and paste this code into your site to embed