ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ

ನವದೆಹಲಿ: ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನಾಗರಿಕ ಏಕರೂಪ ಸಂಹಿತೆ ಕುರಿತಾಗಿ ಚರ್ಚೆ ಮಾಡಿದ್ದಾರೆ. ಬಿಎಸ್‌ವೈ ವಿರುದ್ಧದ ಭ್ರಷ್ಟಾಚಾರ ಪ್ರಕರಣ : ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಪ್ರಧಾನಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ನಾಗರಿಕ ಏಕರೂಪ ಸಂಹಿತೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಕೂಡಲೇ ಅದನ್ನು ಜಾರಿಗೆ ತರಲಾಗುವುದು ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಭಾರತಕ್ಕೆ ಅಗಮಿಸಿದ ಯುಎಸ್ ಉಪಾಧ್ಯಕ್ಷ … Continue reading ಶೀಘ್ರವೇ ಉತ್ತರಾಖಂಡ್’ನಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ- ಪುಷ್ಕರ್ ಸಿಂಗ್ ಧಾಮಿ