Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ರಾಜ್ಯದ ರೈತಾಪಿ ಸಮುದಾಯಕ್ಕೆ ಬ್ಯಾಡ್ ನ್ಯೂಸ್ .! ಮುಂಗಾರು ಮಳೆ ಲೇಟ್..!

0

 

ಬೆಂಗಳೂರು: ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತಾಪಿ ಸಮುದಾಯಕ್ಕೆ ಆಘಾತ ಎದುರಾಗಿದ್ದು, ರಾಜ್ಯಕ್ಕೆ ಇನ್ನೂ ಒಂದು ವಾರ ಮುಂಗಾರು ಪ್ರವೇಶ ವಿಳಂಬವಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕೇರಳಕ್ಕೆ ಮುಂಗಾರು ಪ್ರವೇಶವಾಗುವುದು ತಡವಾಗಿರುವುದೇ ರಾಜ್ಯ ಪ್ರವೇಶಕ್ಕೂ ತಡವಾಗಿದೆ. ಮುಂದಿನ 3-4 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ರಾಜ್ಯಕ್ಕೆ ಪ್ರವೇಶವಾಗುತ್ತದೆ ಎಂದಿದೆ. ಇನ್ನು, ಕೆಲದಿನಗಳ ಹಿಂದೆ ಸುರಿದ ಮುಂಗಾರು ಪೂರ್ವ ಮಳೆ ಹಲವೆಡೆ ಅವಾಂತರಕ್ಕೆ ಕಾರಣವಾಗಿತ್ತು.

Leave A Reply

Your email address will not be published.