ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೀವು ಪ್ರೀತಿಯಿಂದ ವ್ಯಕ್ತಿಗಳಲ್ಲಿ ಪದೇ ಪದೇ ಸಮಸ್ಯೆಗಳು ಉಂಟಾಗುತ್ತಿರುವುದು ಗಂಡ ಹೆಂಡತಿಯ ನಡುವೆ ಜಗಳಗಳು ಉಂಟಾಗುತ್ತಿದ್ದರೆ ವಿಳ್ಯದೆಲೆಯಿಂದ ಈ ಪರಿಹಾರವನ್ನ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳದೆ ಇದ್ದರೂ ಸಹ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ, ಈ ವಶೀಕರಣ ಅಥವಾ ಈ ತಂತ್ರವನ್ನು ಕೆಲವೊಂದು ದಿನದಲ್ಲಿ ಕೆಲವೊಂದು ಸಮಯದಲ್ಲಿ ಮಾತ್ರ ಮಾಡಬೇಕು ಇದರಿಂದ ತುಂಬಾ ಒಳ್ಳೆಯ ಪರಿಣಾಮಗಳನ್ನ ಕಾಣುತ್ತಿವೆ ಮತ್ತು ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲವನ್ನು ಪಡೆದುಕೊಳ್ಳುವುದು ಸಾಧ್ಯ.
ಈ ತಂತ್ರವನ್ನ ಅಮಾವಾಸ್ಯೆಯ ದಿನಗಳಲ್ಲಿ 12 ಗಂಟೆಯ ನಂತರ ಈ ತಂತ್ರವನ್ನ ಮಾಡಬೇಕು. ನೀವು ಈ ತಂತ್ರವನ್ನು ಮಾಡಬೇಕಾದರೆ ಕಪ್ಪು ವಸ್ತ್ರವನ್ನ ಧರಿಸಬೇಕು. ಈ ತಂತ್ರವನ್ನು ಮಾಡಬೇಕಾದರೆ ಗಂಡಸರು ಮಾಡುತ್ತಿದ್ದರೆ ಹೆಂಡತಿಯ ಹೆಸರು ಮೊದಲು ಬರೆಯಬೇಕು ಅಥವಾ ಹೆಂಡತಿ ಶುರು ಮಾಡುತ್ತಾ ಇದ್ದರೆ ಗಂಡನ ಹೆಸರು ಮೊದಲು ಬರೆಯಬೇಕು. ಪ್ರೀತಿಸುತ್ತಿರುವವರು ಹುಡುಗನ ಹೆಸರು ಹುಡುಗಿಯ ಹೆಸರು ಬರೆದುಕೊಳ್ಳಬಹುದು. ಒಂದು ವಿಳ್ಳೆದೆಲೆಯನ್ನ ತೆಗೆದುಕೊಂಡ ನಂತರ ಅದರ ಮೇಲೆ ನೀವು ಇಷ್ಟಪಟ್ಟಂತ ಹುಡುಗ ಹುಡುಗಿಯ ಹೆಸರನ್ನು ಬರೆಯಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಎರಡು ವಿಳ್ಳೆದೆಲೆಯ ಮೇಲೆ ಹೆಸರನ್ನ ಬರೆದುಕೊಳ್ಳಬೇಕು ಹೆಸರನ್ನು ಬರೆದುಕೊಂಡ ನಂತರ ಒಂದು ಎಲೆಯ ಮೇಲೆ ಅರಿಶಿಣದ ಕೊಂಬನ ಇಡಬೇಕು ಆ ಕೊಂಬನ್ನ ಇಟ್ಟ ನಂತರ ಒಂದು ಮಂತ್ರವನ್ನು ಪಟನೆಯ ಮಾಡಬೇಕು ಆ ಮಂತ್ರ ಯಾವುದು ಎಂದರೆ ಕ್ಲೀಮ್ ಕ್ಲೀಮ್ ಸ್ತ್ರೀ ಯು ಸ್ವಸ್ತಿಷ್ಠಮ್ ಹೈಮ್ ಸ್ವಾಹ ಸ್ವಾಹ ಸ್ವಾಹ ಈ ರೀತಿ ಮಾಡಿದ ನಂತರ ಇನ್ನೊಂದು ವಿಳ್ಳೇದೆಲೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು. ನೀವು ಇಷ್ಟ ಪಟ್ಟ ಹುಡುಗಿ ಅಥವಾ ಹುಡುಗ ಅಥವಾ ನಿಮ್ಮ ಗಂಡ ಹೆಂಡತಿ ಜಗಳದಲ್ಲಿ ಏನಾದರೂ ತೊಂದರೆ ಉಂಟಾಗುತ್ತಿದ್ದರೆ ಅವರ ಮನೆಯ ಮಣ್ಣನ್ನು ತೆಗೆದುಕೊಂಡು ಬರಬೇಕು
ಆ ಮಣ್ಣನ್ನು ತಂದು ಎರಡು ವಿಳ್ಯದೆಲೆಯ ಮೇಲೆ ಹಾಕಬೇಕು. ಈ ರೀತಿ ಮಾಡಿದ ನಂತರ ಅಗರಬತ್ತಿಯಿಂದ ನಂಬಿಕೆ ನಿಷ್ಠೆಯಿಂದ ಪೂಜೆಯನ್ನ ಮಾಡಿದರೆ ನಂತರ ಒಂದು ಕಪ್ಪು ಬಟ್ಟೆಯಲ್ಲಿ ಆ ವಿಳ್ಳೆದೆಲೆ ಎರಡನ್ನ ಸಹ ಕಟ್ಟಿಡಬೇಕು. ಈ ರೀತಿ ಮಾಡಿದ ನಂತರ ಆ ಗಂಟೆ ಕಟ್ಟಿರುವುದನ್ನ ನಿಮ್ಮ ತಲೆಬಿಂಬನ ಕೆಳಗೆ ಇಟ್ಟು ಕೊಂಡು ಮಲಗಬೇಕು. ಇದನ್ನ ಯಾವುದಾದರೂ ನಿಜನಾ ಪ್ರದೇಶದಲ್ಲಿ ಎಸೆಯಬೇಕು ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಗಂಡ ಹೆಂಡತಿ ಜಗಳ ದೂರವಾಗುವುದರ ಜೊತೆಗೆ ಇಷ್ಟಪಟ್ಟವರು ನಿಮ್ಮ ಜೊತೆ ಇರುತ್ತಾರೆ ನಿಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಸೂಚಿಸುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882