Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಒಂದೇ ದಿನ ಟೈಮ್ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಇಲ್ಲಿದೆ ಗುಡ್ ನ್ಯೂಸ್.!

0

 

ತಿರುಪತಿ: ಆರಾಧ್ಯ ದೈವ ತಿಮ್ಮಪ್ಪನ ದರ್ಶನಕ್ಕಾಗಿ ಹೆಚ್ಚು ದಿನ ಮೀಸಲಿಡಲು ಸಾಧ್ಯವಾಗದ ಭಕ್ತರಿಗೆ ಶುಭ ಸುದ್ದಿ ನೀಡಿದೆ.

ದಿಢೀರ್​ ಅಂತಾ ತಿರುಮಲ ಪ್ರವಾಸ ಮಾಡಿ, ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ 1000 ರೂಪಾಯಿ ಪ್ಯಾಕೇಜ್ ಅನುಸಾರ ಭಕ್ತರಿಗೆ ಸುಲಲಿತವಾಗಿ ದರ್ಶನ ಪ್ರಾಪ್ತಿಯಾಗುವಂತೆ ಮಾಡಲಾಗಿದೆ.

ಒಂದು ದಿನದ ಪ್ರವಾಸದಲ್ಲಿ ಭಕ್ತರಿಗೆ ಈ ಯೋಜನೆ ಪ್ರಕಟಿಸಲಾಗಿದೆ. ಭಾರತೀಯ ರೈಲ್ವೆರ IRCTC ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡಲು ಬಯಸುವ ಭಕ್ತರಿಗೆ ಏಪ್ರಿಲ್ 15 ರಂದು ಪ್ರವಾಸವನ್ನು ಲಭ್ಯವಾಗುವಂತೆ ಮಾಡಲಾಗಿದೆ . ಇನ್ನೇಕ ತಡ ಬುಕ್ ಮಾಡಿ ದೇವರ ದರ್ಶನ ಮಾಡಬಹುದಲ್ಲ.!

Leave A Reply

Your email address will not be published.