Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಜೆಡಿಎಸ್ 3 ನೇ ಪಟ್ಟಿ ಇವರಿಗೆ ಸಿಕ್ಕಿದೆ ಟಿಕೆಟ್

0

 

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಜೆಡಿಎಸ್​ ಬುಧವಾರ ಬಿಡುಗಡೆ ಮಾಡಿದೆ.  ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ​​

ನಿಪ್ಪಾಣಿ- ರಾಜು ಮಾರುತಿ ಪವಾರ್​

ಚಿಕ್ಕೋಡಿ ವಿಧಾನಸಭಾ ಕ್ಷೇತ್ರ-ಸದಾಶಿವ ವಾಳಕೆ

ಕಾಗವಾಡ ವಿಧಾನಸಭಾ ಕ್ಷೇತ್ರ- ಮಲ್ಲಪ್ಪ ಎಂ ಚುಂಗ

ಹುಕ್ಕೇರಿ ಕ್ಷೇತ್ರ- ಬಸವರಾಜಗೌಡ ಪಾಟೀಲ್​

ಅರಭಾವಿ ಕ್ಷೇತ್ರ- ಪ್ರಕಾಶ ಕಾಶ ಶೆಟ್ಟಿ

ಶಿವಮೊಗ್ಗ ನಗರ- ಆಯನೂರು ಮಂಜುನಾಥ್​

ಯಮಕನಮರಡಿ ಕ್ಷೇತ್ರ -ಮಾರುತಿ ಮಲ್ಲಪ್ಪ ಅಷ್ಟಗಿ

ಬೆಳಗಾವಿ ಉತ್ತರ ಕ್ಷೇತ್ರ- ಶಿವಾನಂದ ಮುಗಲಿಹಾಳ್​

ಬೆಳಗಾವಿ ದಕ್ಷಿಣ ಕ್ಷೇತ್ರ- ಶ್ರೀನಿವಾಸ್​ ತೋಳಲ್ಕರ್​

ಬೆಳಗಾವಿ ಗ್ರಾಮಾಂತರ ಕ್ಷೇತ್ರ- ಶಂಕರಗೌಡ ರುದ್ರಗೌಡ ಪಾಟೀಲ್

ರಾಮದುರ್ಗ- ಪ್ರಕಾಶ್ ಮುಧೋಳ್

ಮುಧೋಳ- ಧರ್ಮರಾಜ್ ವಿಠ್ಠಲ್ ದೊಡ್ಡಮನಿ

ತೇರದಾಳ – ಸುರೇಶ್ ಅರ್ಜುನ್ ಮಡಿವಾಳರ್

ಜಮಖಂಡಿ – ಯಾಕೂಬ್ ಬಾಬಾಲಾಲ್ ಕಪಡೇವಾಲ್

ಬೀಳಗಿ- ರುಕ್ಮುದ್ದೀನ್ ಸೌದಗರ್

ಬಾಗಲಕೋಟೆ- ದೇವರಾಜ್ ಪಾಟೀಲ್

ಹುನಗುಂದ – ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ ನಗರ – ಬಂದೇ ನವಾಜ್ ಮಾಬರಿ

ಸುರಪುರ- ಶ್ರವಣಕುಮಾರ ನಾಯ್ಕ್

ಗುಲ್ಬರ್ಗ ದಕ್ಷಿಣ- ಕೃಷ್ಣಾರೆಡ್ಡಿ

ಔರಾದ್- ಜಯಸಿಂಗ್ ರಾಥೋಡ್

ರಾಯಚೂರು ನಗರ – ವಿನಯ್ ಕುಮಾರ್ ಈ

ಮಸ್ಲಿ – ರಾಘವೇಂದ್ರ ನಾಯಕ

ಕಲಘಟಗಿ- ವೀರಪ್ಪ ಬಸಪ್ಪ ಶೀಗೆಹಟ್ಟಿ

ಹಾವೇರಿ- ತುಕಾರಾಮ್ ಮಾಳಗಿ

ಬ್ಯಾಡಗಿ- ಸುನೀತಾ ಎಂ ಪೂಜಾರ್

ಕೂಡ್ಲಿಗಿ – ಕೋಡಿಹಳ್ಳಿ ಭೀಮಪ್ಪ

ಚಿತ್ರದುರ್ಗ- ರಘು ಆಚಾರ್

ರಾಜರಾಜೇಶ್ವರಿ ನಗರ – ಡಾ. ನಾರಾಯಣಸ್ವಾಮಿ

 

ಕನಕಗಿರಿ- ರಾಜಗೋಪಾಲ್

ಯಲಬುರ್ಗ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ

ಕೊಪ್ಪಳ- ಚಂದ್ರಶೇಖರ್

ಶಿರಹಟ್ಟಿ- ಹನುಮಂತಪ್ಪ ನಾಯಕ

ಗದಗ – ವೆಂಕನಗೌಡ ಗೋವಿಂದಗೌಡರ

ರೋಣ- ಮುಗದಮ್ ಸಾಬ್ ಮುದೋಳ

ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್

ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ

ಹೊಳಲ್ಕೆರೆ- ಇಂದ್ರಜಿತ್ ನಾಯ್ಕ

ಜಗಳೂರು- ದೇವರಾಜ

ಶಿವಮೊಗ್ಗ ನಗರ- ಆಯನೂರು ಮಂಜುನಾಥ್

ಸೊರಬ- ಬಾಸೂರು ಚಂದ್ರೇಗೌಡ

ಸಾಗರ – ಜಾಕೀರ್

ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್

ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್

ಹುಬ್ಬಳ್ಳಿ ಧಾರವಾಡ ಕೇಂದ್ರ – ಸಿದ್ದಲಿಂಗೇಶ್ಗೌಡ ಮಹಾಂತ ಒಡೆಯರ್

ಹುಬ್ಬಳ್ಳಿ ಧಾರವಾಡ ಪಶ್ಚಿಮ- ಗುರುರಾಜ ಹುಣಸಿಮರದ

ಮಲ್ಲೇಶ್ವರಂ- ಉತ್ಕರ್ಷ್

ಚಾಮರಾಜಪೇಟೆ- ಗೋವಿಂದರಾಜು

ಚಿಕ್ಕಪೇಟೆ- ಇಮ್ರಾನ್ಪಾಷ

ಪದ್ಮನಾಭನಗರ – ಬಿ. ಮಂಜುನಾಥ್

ಬಿಟಿಎಂ ಲೇಔಟ್- ವೆಂಕಟೇಶ್

ಜಯನಗರ – ಕಾಳೇಗೌಡ

ಬೊಮ್ಮನಹಳ್ಳಿ- ನಾರಾಯಣರಾಜು

ಅರಸೀಕೆರೆ – ಎನ್.ಆರ್. ಸಂತೋಷ್

ಮೂಡಬಿದರೆ- ಅಮರಶ್ರೀ

ಸುಳ್ಯ- ಪ್ರೊ. ವೆಂಕಟೇಶ್ ಹೆಚ್.ಎನ್

ರಾಮದುರ್ಗ ಕ್ಷೇತ್ರ- ಪ್ರಕಾಶ್​​ ಮುಧೋಳ

Leave A Reply

Your email address will not be published.