ಮಳೆ ಜೋರು.! ಈ ಮೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ

  ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನು ಪತ್ತೆಹಚ್ಚಿದ ಶ್ವಾನ!   7.11 ಕೋಟಿ ದರೋಡೆ ಕೇಸ್: ಆರ್‌ಬಿಐಗೆ ಪತ್ರ ಬರೆದ ಪೊಲೀಸ್‌ ಉಡುಪಿ: ಕರ್ನಾಟಕದ ಅನೇಕ ಕಡೆ ಮಳೆ ಜೋರಾಗಿದೆ ಅದರಲ್ಲೂ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ದಕ್ಷಣ ಕನ್ನಡದಲ್ಲಿ ಇಂದು ಕೂಡ ರಜೆ ವಿಸ್ತರಿಸಲಾಗಿದೆ. ಮಹಿಳಾ ಭದ್ರತೆಗೆ ಹೊಸ ತಾಂತ್ರಿಕ ಬೆಂಬಲ – ‘ಸುರಕ್ಷಾ ಆ್ಯಪ್’ ಅಧಿಕೃತ ಆರಂಭ! … Continue reading ಮಳೆ ಜೋರು.! ಈ ಮೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ