Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಸಾಕ್ಷಾತ್ ಗೋ ಮಾತಾ ಹಸುವಿನ ಬಾಲದ ಕೂದಲಿನಿಂದ ಈ ರೀತಿಯಾಗಿ ಮಾಡಿದರೆ ದೇವತೆಗಳ ಕೃಪಾಕಟಾಕ್ಷದಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಚಮತ್ಕಾರ ನೋಡಿ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪಶು ಪಕ್ಷಿಗಳನ್ನು ಆರಾಧಿಸುವ ಸಂಸ್ಕೃತಿ ನಮ್ಮದು ಹಾಗಾಗಿ ನಾವು ಗೋಪೂಜೆಯನ್ನು ಅನಾದಿಕಾಲದಿಂದಲೂ ಸಂಪ್ರದಾಯವಾಗಿ ಮಾಡಿಕೊಂಡು ಬರುತ್ತಾ ಇದ್ದೇವೆ ಗೋವಿಗೆ ಕಾಮಧೇನು ಅಂತ ಕರೆಯುವುದುಂಟು ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡುತ್ತಾ ನಮಸ್ಕರಿಸಿ ಪೂಜೆ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡುತ್ತಾ ಬಂದಿರುವ ಪದ್ಧತಿ ಸಕಲ ದೇವಾನುದೇವತೆಗಳು ಈ ಕಾಮಧೇನುವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ

ಗೋವಿನ ಹಿಂಡು ಗೋವುಗಳು ಎಲ್ಲೇ ಕಾಣಿಸಲಿ ನಮಗೆ ಎಲ್ಲಿಲ್ಲದ ಆನಂದ ಯಾಕೆ ಅಂದರೆ ಗೋವಿನ ಆಗಮನ ಗೋವಿನ ದರ್ಶನ ಶುಭ ಸೂಚಕ ಮಂಗಳ ಕರ ಎಂದು ಹೇಳುತ್ತಾರೆ ಅದಕ್ಕೆ ಅದು ಎಲ್ಲೇ ಕಾಣಲಿ ನಮಸ್ಕರಿಸುವುದು ಅದರ ಕಾಲು ಮುಟ್ಟಿ ಬೆನ್ನು ಸವರಿಸಿ ನಮಸ್ಕಾರ ಮಾಡುವುದು ನಮಗೆ ಗೊತ್ತಿಲ್ಲದೆ ಬಂದಿರುವ ದಿನಚರಿ ಆಗಿದೆ ಹಾಗೆ ನಾವು ಗೊತ್ತಿಲ್ಲದೆ ಮಾಡಿದರು ಸಹ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಈ ಗೋಮಾತೆ ಹಾಗೆ ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಅದರ ಕಿವಿಯಲ್ಲಿ

ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ಸಾಕು ಅದು ತಕ್ಷಣ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಈ ಕಾಮಧೇನು ಎಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ಗೋವಿನ ಬಾಲದಲ್ಲಿ ಇರುವ ಅದರ ಕೂದಲಿನ ಬಗ್ಗೆ ಮಾತನಾಡುತ್ತಿದ್ದೇವೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇರುವವರು ಗೋಮಾತೆಯ ಬಾಲದಲ್ಲಿ ಇರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

 

ಇದೆಯೋ ಆ ಭಾಗದಲ್ಲಿ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಒತ್ತಬೇಕು ಹೀಗೆ ಮೂರು ಬಾರಿ ಮಾಡಬೇಕು ಕ್ರಮೇಣ ಆ ನೋವು ಕಡಿಮೆಯಾಗಿ ಮಾಯವಾಗುತ್ತದೆ ಒಂದು ವೇಳೆ ಇನ್ನೂ ಅಲ್ಪಸ್ವಲ್ಪ ಆ ನೋವು ಇದೆ ಅಂತ ಅನಿಸಿದರೆ ಎರಡನೆಯ ದಿನ ಹಾಗೂ ಮೂರನೆಯ ದಿನವು ಸಹ ಹೀಗೆ ಮಾಡಿದ್ದಲ್ಲಿ ಎಂತಹದ್ದೇ ನೋವು ಇರಲಿ ಅದು ಕ್ರಮೇಣ ಕಡಿಮೆಯಾಗುತ್ತದೆ ಅಷ್ಟೇ ಅಲ್ಲ ನಾವು ನೋಡಬಹುದು ಕೆಲವು ಜನ ಸ್ವಾಮೀಜಿ ಸಾಧು ಸಂತರುಗಳಲ್ಲಿ ಗೋವಿನ ಕೂದಲಿನಿಂದ ಮಾಡಿರುವ ದಾರ ಕೈಗೆ ಸುತ್ತಿಕೊಂಡಿರುವುದು ಕಂಡುಬರುತ್ತದೆ

ಇದರಿಂದ ಅವರ ಬಳಿ ಯಾರೇ ಹೋಗಲಿ ನಮಸ್ಕರಿಸಿದಾಗ ಆಶೀರ್ವಾದಕ್ಕೆ ಅವರ ತಲೆಯ ಮೇಲೆ ಅಥವಾ ಬೆನ್ನಿನ ಮೇಲೆ ಕೈ ಇಟ್ಟು ಹರಿಸಿದಾಗ ನಮಗೆ ಗೊತ್ತಿಲ್ಲದೆ ಅವರ ಕೈಯಲ್ಲಿರುವ ಕೂದಲಿನ ಶಕ್ತಿ ಆ ಮನುಷ್ಯನಲ್ಲಿ ಪಾಸಿಟಿವ್ ಎನರ್ಜಿ ಪ್ರವೇಶ ಮಾಡುತ್ತದೆ ಆದ್ದರಿಂದ ಯಾವುದೇ ಬಗೆಯ ಸಮಸ್ಯೆಗಳು ಆಗಿರಲಿ ಅಳಿದು ಹೋಗುತ್ತವೆ ಅಂದರೆ ನಿವಾರಣೆ ಹೊಂದಿ ಒಳ್ಳೆಯದಾಗುತ್ತದೆ ಅದಕ್ಕೆ ನಮ್ಮ ಹಿರಿಯರು ಮಕ್ಕಳಾಗಲಿ ಹುಡುಗರಾಗಲಿ ನರ ದೃಷ್ಟಿ ತಗುಲಿದಾಗ

ಗೋವಿನ ಬಾಲದಿಂದ ನರ ದೃಷ್ಟಿ ಇಳಿಸುವುದು ನಮಗೆ ಗೊತ್ತಿದೆ ಗೋವಿನ ಬಾಲದ ಕೂದಲನ್ನು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಸೇರಿಸಿ ಯಂತ್ರ ಒಂದರಲ್ಲಿ ಹಾಕಿ ಅದನ್ನು ಶರೀರದ ಮೇಲೆ ಧರಿಸಿದರೆ ಜನುಮದಲ್ಲಿ ಯಾವುದೇ ಬಗೆಯ ದೃಷ್ಟಿ ತಗುಲುವುದಿಲ್ಲ ದೃಷ್ಟಿ ಬಾಧೆಯಿಂದ ಬಳಲುವುದಿಲ್ಲ ಎಂದು ಹೇಳುತ್ತಾರೆ ಹಿರಿಯರು ಹೀಗೆ ಆಕಳಿನ ಕೂದಲಿನ ಮಹತ್ವ ಅಷ್ಟು ಅಮೋಘವಾದುದು ಅದನ್ನು ಅರಿತು ನಡೆದುಕೊಂಡರೆ ಸಾಕು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.