Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಪ್ರಣಾಳಿಕೆ ಜನರ ಆರ್ಥಿಕ, ಸಾಮಾಜಿಕ ಬದಲಾವಣೆ ತರುವ ಕೊಂಡಿ.!

0

 

 

ಬೆಂಗಳೂರು: ಪ್ರಣಾಳಿಕೆಯು ಮತ ಗಳಿಕೆಯ ಸಾಧನವಲ್ಲ, ಜನರ ಆರ್ಥಿಕ, ಸಾಮಾಜಿಕ ಬದಲಾವಣೆ ತರಲು ಇರುವ ಸಾಧನವೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

2013ರಲ್ಲಿ 165 ಭರವಸೆ ನೀಡಿದ್ದೆವು. ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. 2018-19ರ ಬಜೆಟ್ ಪುಸ್ತಕದಲ್ಲಿ ಏನು ಹೇಳಿದ್ದೆವು, ಏನು ಮಾಡಿದ್ದೆವು ಎಂಬುದನ್ನು ನಮೂದಿಸಿದ್ದೇವೆ.

2018ರಲ್ಲಿ 600 ಭರವಸೆ ನೀಡಿದ್ದರು. 3 ವರ್ಷ 10 ತಿಂಗಳು ಅಧಿಕಾರ ನಡೆಸಿದರೂ ಕೇವಲ 55 ಭರವಸೆ(10%)ಗಳನ್ನು ಮಾತ್ರವೇ ಈಡೇರಿಸಿದ್ದಾರೆಂದು ಆರೋಪಿಸಿದ್ದಾರೆ.

Leave A Reply

Your email address will not be published.