Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮಳೆಹಾನಿಗೆ ಸಂಬಂಧಿಸಿದಂತೆದೂರು ಸಲ್ಲಿಸ ಬೇಕಾ.? ಈ ನಂಬರ್ಗಳಿಗೆ ಕರೆಮಾಡಿ

0

 

ದಾವಣಗೆರೆ; ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ತುರ್ತು ಸ್ಪಂದನೆಗಾಗಿ ಸಾರ್ವಜನಿಕರು ದೂರು ಸಲ್ಲಿಸಲು ನಂಬರ್ಗಳನ್ನು ನೀಡಲಾಗಿದೆ.

ನಗರ ಪಾಲಿಕೆಯ 24*7 ನಿಯಂತ್ರಣ ಕೊಠಡಿ ಸ್ಥಿರ ದೂರವಾಣಿ ಸಂಖ್ಯೆ 08192234444 ಹಾಗೂ ಮೊಬೈಲ್ ಸಂಖ್ಯೆ 8277234444ಗೆ ದಿನದ ಯಾವುದೇ ಸಮಯದಲ್ಲೂ ಸಂಪರ್ಕಿಸಬಹುದು ಅಥವಾ ಪರಿಹಾರ ವಾಟ್ಸಪ್ ಸಂಖ್ಯೆ 8277234444ಗೆ ಸಂದೇಶ ಕಳುಹಿಸಬಹುದೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Leave A Reply

Your email address will not be published.