Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಉಪ್ಪರಗುಡಿಯ ಸೋಮಿದೇವಯ್ಯ ಅವರ ವಚನ

0

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: :

ಕಾಯದಿಂದ ತೋರುವದು ಪ್ರಪಂಚವಲ್ಲ,

ಜೀವದಿಂದ ತೋರುವದು ಪ್ರಪಂಚವಲ್ಲ,

ಅದಂ ತದ್ಭಾವದಿಂದ ತೋರುವದೆ ಪ್ರಪಂಚುಯೆಂಬುದನರಿದು

ಸದ್ಭಾವಕ್ಕೊಡಲೆಂಬುದ ಕಂಡು,

ಅರಿದು ಮರೆದಲ್ಲಿ ನಿಃಪ್ರಪಂಚು, ಅರಿದಲ್ಲಿ ಪ್ರಪಂಚು.

ಉಭಯದ ತೆರದರಿಸಿನ ಕುರುಹುದೋರದೆ

ಅಡಗಿ ನಿಷ್ಪತ್ತಿಯಾದುದು,ಗಾರುಡೇಶ್ವರಲಿಂಗವನರಿದುದು.

 

-ಉಪ್ಪರಗುಡಿಯ ಸೋಮಿದೇವಯ್ಯ

Leave A Reply

Your email address will not be published.