Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಜೆಡಿಎಸ್‌ ಪಕ್ಷ ಪ್ರಣಾಳಿಕೆ ಬಿಡುಗಡೆಗೆ ಮುನ್ನ ಭರವಸೆಯ ಪತ್ರ ಇದು.!

0

 

ಬೆಂಗಳೂರು: ಜೆಡಿಎಸ್‌ ಪಕ್ಷ ಪ್ರಣಾಳಿಕೆ ಬಿಡುಗಡೆಗೆ ಮುನ್ನ ಭರವಸೆ ಪತ್ರವನ್ನು ಬಿಡುಗಡೆ ಮಾಡಿದ್ದು  12 ಭರವಸೆಗಳನ್ನು ನೀಡಿದೆ.

ಅವುಗಳೆಂದರೆ, ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ

ಕನ್ನಡವೇ ಮೊದಲು

ರೈತ ಚೈತನ್ಯ

ಹಿರಿಯ ನಾಗರಿಕರಿಗೆ ಸನ್ಮಾನ

ಶಿಕ್ಷಣ

ಆರೋಗ್ಯ ಸಂಪತ್ತು

ವಿಕಲಚೇತನರಿಗೆ ಆಸರೆ

ಆರಕ್ಷಕರಿಗೆ ಅಭಯ

ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ  SC-ST ಏಳಿಗೆ

ಯುವಜನ ಸಬಲೀಕರಣ

ವೃತ್ತಿನಿರತ ವಕೀಲರ ಅಭ್ಯುದಯ

 

Leave A Reply

Your email address will not be published.