Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ತಾಂತ್ರಿಕ ಶಕ್ತಿ ಇರುವ ಉಪ್ಪಿನಿಂದ ಈ ಸರಳ ತಂತ್ರ ಮಾಡಿ ನಿಮ್ಮ  ಅದೃಷ್ಟವೇ ಬದಲಾಗುತ್ತದೆ ತಂತ್ರ ಮಂತ್ರಕ್ಕೆ ಶಾಶ್ವತ ಪರಿಹಾರ!

0

ತಾಂತ್ರಿಕ ಶಕ್ತಿ ಇರುವ ಉಪ್ಪಿನಿಂದ ಈ ಸರಳ ತಂತ್ರ ಮಾಡಿ ನಿಮ್ಮ  ಅದೃಷ್ಟವೇ ಬದಲಾಗುತ್ತದೆ ತಂತ್ರ ಮಂತ್ರಕ್ಕೆ ಶಾಶ್ವತ ಪರಿಹಾರ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಉಪ್ಪಿನಲ್ಲಿ ತಾಂತ್ರಿಕ ಶಕ್ತಿ ಇರುತ್ತದೆ. ಹಾಗೂ ವೈಜ್ಞಾನಿಕ ಗುಣವನ್ನು ಸಹ ಉಪ್ಪು ಹೊಂದಿದೆ. ಸಕಲ ಕಾರ್ಯಗಳಿಗೆ ಹೋಮ ಹವನಗಳಲ್ಲಿ ಉಪ್ಪನ್ನು ಮುಖ್ಯವಾಗಿ ಬಳಸುತ್ತಾರೆ. ಅಷ್ಟು ದೈವ ಮಾನ್ಯತೆ ಹಾಗೂ ತಾಂತ್ರಿಕ ತೆ ಇರುತ್ತದೆ. ತಂತ್ರ ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ತಂತ್ರ ಮಂತ್ರಗಳ   ಒಡೆದುರುಳಿಸುವಲ್ಲಿ ಉಪ್ಪಿನ ಪ್ರಾಮುಖ್ಯತೆ ತುಂಬಾ ಇರುತ್ತದೆ. ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದನ್ನು ಸಹ ನಿವಾರಿಸುತ್ತದೆ. ಈ ಒಂದು ಪರಿಹಾರದಿಂದ ಮನೆಯಲ್ಲಿರುವ ದರಿದ್ರತನ.ಆರೋಗ್ಯ ಸಮಸ್ಯೆ, ನಷ್ಟ ವ್ಯವಹಾರದಲ್ಲಿನ ಸಮಸ್ಯೆಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ಉಪ್ಪಿನ ತಾಂತ್ರಿಕ ತಂತ್ರವನ್ನು ಮಾಡಲು ಬೇಕಾದ ವಸ್ತುಗಳೆಂದರೆ, ಮೊದಲು ಒಂದು ಬಿಳಿ ಬಟ್ಟೆಯನ್ನು ನಿಮ್ಮ ಅಂಗೈ ಅಗಲದಷ್ಟಿರಬೇಕು ತೆಗೆದುಕೊಳ್ಳಿ.ನಿಮ್ಮ ಕೈಯಲ್ಲಿ ಒಂದು ಹಿಡಿಯಷ್ಟು ಉಪ್ಪನ್ನು ತೆಗೆದುಕೊಳ್ಳಿ.ಸಾಸಿವೆ ಎಣ್ಣೆ ಬೇಕು. ಇದನ್ನು ಮುಖ್ಯವಾಗಿ ಅಮಾವಾಸ್ಯೆ ಅಥವಾ ಹುಣ್ಣಿಮೆ ಅಂದು ಮಾಡಿದರೆ ನಿಮಗೆ ಇದರ ಫಲ  ಬೇಗ ದೊರೆಯುತ್ತದೆ. ಮುಖ್ಯವಾಗಿ ಇದನ್ನು ಮಂಗಳವಾರ ಅಥವಾ ಶುಕ್ರವಾರದಂದು ಸಂಜೆ 7 ರಿಂದ 10ರವರೆಗೆ ಈ ವಿಧಾನವನ್ನು ಗೋದೂಳಿ ಲಗ್ನದಲ್ಲೇ ಮಾಡಬೇಕು. ಮುಖ್ಯವಾಗಿ ಈ ಪರಿಹಾರವನ್ನು ನೀವು ಮನೆಯಲ್ಲಿ ಮಾಡಬಾರದು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಹೋಗಿ ಮಣ್ಣಿನ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಬಿಟ್ಟು ಬತ್ತಿ ಹಾಕಿ ದೀಪವನ್ನು ಹಚ್ಚಿ. ನಂತರ ಆ ಬಿಳಿ ಬಟ್ಟೆಯಲ್ಲಿ ಒಂದು ಮುಷ್ಟಿ ಅಷ್ಟು ಉಪ್ಪನ್ನು ಹಾಕಿ. ಅದರ ಜೊತೆಗೆ ಒಂದು ರೂಪಾಯಿಯ ನಾಣ್ಯವನ್ನು ನಾಣ್ಯವನ್ನು ಹಾಕಿ. ಇದನ್ನು ಬಿಗಿಯಾಗಿ ಗಂಟು ಕಟ್ಟಿ ಆ ಸಾಸಿವೆ ದೀಪದ ಮೇಲೆ ಎಂಟು ಬಾರಿ ನಿವಾಲಿಸಿ. ನಿವಾಳಿಸುವಾಗ ನಿಮ್ಮ ಇಷ್ಟಾರ್ಥಗಳನ್ನು ನೆನೆದು ಕಾರ್ಯಸಿದ್ಧಿಗೊಳ್ಳಲಿ ಎಂದು ನಗು ನಿಮ್ಮ ಮನೆಯಲ್ಲಿರುವ ತಂತ್ರ ಮಂತ್ರಗಳೆಲ್ಲ ನಿವಾರಿಸಬೇಕು ಭಕ್ತಿಯಾಗುವ ಶ್ರದ್ಧೆಯಿಂದ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.