ನವದೆಹಲಿ: ಪ್ರಪಂಚದ ಕಣ್ಣುಗಳು ಭಾರತದ ಚಂದ್ರಯಾನ-3 ಮಿಷನ್ ಮೇಲೆ ಕೇಂದ್ರೀಕೃತವಾಗಿವೆ. ಈ ಮಧ್ಯೆ ಉಪಗ್ರಹವು ಬಾಹ್ಯಾಕಾಶದಿಂದ ಭೂಮಿ ಹಾಗೂ ಚಂದ್ರನ ಹತ್ತಿರದ ಫೋಟೋಗಳನ್ನು ಕಳುಹಿಸಿದೆ. ಲ್ಯಾಂಡರ್ ಕಳುಹಿಸಿರುವ ಫೋಟೋವನ್ನು ಉಪಗ್ರಹ LHVC ಕ್ಯಾಮೆರ ಮೂಲಕ ತೆಗೆದಿದೆ. ಈ ಫೋಟೋವನ್ನು ಅಹಮ್ಮಾದಾಬಾದ್ನ ಬಾಹ್ಯಾಕಾಶ ಕೇಂದ್ರ ಹಾಗೂ ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ ಲ್ಯಾಬರೋಟರಿ ಅಭಿವೃದ್ಧಿಪಡಿಸಿದೆ. ಈ ಅಪರೂಪದ ಫೋಟೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಚಂದ್ರ ಮತ್ತು ಭೂಮಿಯ ಕುರಿತ ಚಂದ್ರನಂಗಳದಿಂದ ತೆಗೆದ ಫೋಟೋ ನೋಡಿ ಜನರು ಸಂತಸಗೊಂಡಿದ್ದಾರೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 2:35ರ ಸುಮಾರಿಗೆ ಬಾಹ್ಯಾಕಾಶಕ್ಕೆ ನೆಗೆಯಿತು.
ಚಂದ್ರಯಾನ-3: ಉಪಗ್ರಹ ಕಳುಹಿಸಿದ ಚಂದ್ರ-ಭೂಮಿಯ ಫೋಟೋ ಹಂಚಿಕೊಂಡ ಇಸ್ರೋ
-
By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News


ವಚನ: -ಜೋದರ ಮಾಯಣ್ಣ
2 March 2026


ಕುರಿ/ಮೇಕೆ ಘಟಕ ಪೂರೈಕೆ ಯೋಜನೆ: ಅರ್ಜಿ ಆಹ್ವಾನ
1 March 2026


01-03-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ
1 March 2026


ವಚನ: -ಬಳ್ಳೇಶ ಮಲ್ಲಯ್ಯ
1 March 2026

ದ್ವೀತಿಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಸದರು ಹೇಳಿದ್ದು ಹೀಗೆ.!
28 February 2026

ಮಹಾದೇವ ಮತ್ತು ಶ್ರೀಹರಿ ವಿಷ್ಣುವಿನ ಕೃಪೆ ಪಡೆಯುವ ಮಹಾಸಂಯೋಗ ಒದಗಿ ಬಂದಿದೆ.!
28 February 2026

ದಾವಣಗೆರೆ: ಕುರಿ, ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
28 February 2026
LATEST Post
ಈ ತಿಂಗಳ ಮಾಸಿಕ ರಾಶಿಫಲ ಧನಲಾಭ ಯಾರಿಗೆ .?
2 March 2026
09:39
ಈ ತಿಂಗಳ ಮಾಸಿಕ ರಾಶಿಫಲ ಧನಲಾಭ ಯಾರಿಗೆ .?
2 March 2026
09:39


ವಚನ: -ಜೋದರ ಮಾಯಣ್ಣ
2 March 2026
07:18


ಕುರಿ/ಮೇಕೆ ಘಟಕ ಪೂರೈಕೆ ಯೋಜನೆ: ಅರ್ಜಿ ಆಹ್ವಾನ
1 March 2026
07:31

ಈ ಗಿಡದ ಉಪಯೋಗದಿಂದ ಲಿವರ್- ಚರ್ಮದ ಸಮಸ್ಯೆಗಳಿಗೆ ಮನೆ ಮದ್ದು.!
1 March 2026
07:29

01-03-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ
1 March 2026
07:23


ವಚನ: -ಬಳ್ಳೇಶ ಮಲ್ಲಯ್ಯ
1 March 2026
07:16

ದ್ವೀತಿಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಸದರು ಹೇಳಿದ್ದು ಹೀಗೆ.!
28 February 2026
16:27

ಮಹಾದೇವ ಮತ್ತು ಶ್ರೀಹರಿ ವಿಷ್ಣುವಿನ ಕೃಪೆ ಪಡೆಯುವ ಮಹಾಸಂಯೋಗ ಒದಗಿ ಬಂದಿದೆ.!
28 February 2026
08:53

ದಾವಣಗೆರೆ: ಕುರಿ, ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
28 February 2026
08:02

ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-02-2026
28 February 2026
07:57

ಇಂದಿನ ವಚನ: —ಅಕ್ಕಮಹಾದೇವಿ
28 February 2026
07:52

ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ
27 February 2026
16:40

ಕಳ್ಳರಿಗೆ ಪೊಲೀಸರು ಬೇರೆ ಅಲ್ಲ ಸಾಮಾನ್ಯ ಜನರು ಬೇರೆ ಅಲ್ಲ .! ಹಾಗಾದ್ರೆ ಈ ಸುದ್ದಿ ಓದಿ.!
27 February 2026
16:35

ಚಿತ್ರದುರ್ಗ: ನೂತನ ಡಿಸಿ ಆಫೀಸ್ ಕಟ್ಟಡ ಎಲ್ಲಿರುತ್ತೆ ಅಂದ್ರೆ.?
27 February 2026
16:25

ಸರಕಾರ ದಿವಾಳಿಯಾದ ಖಜಾನೆ ಮುಚ್ಚಿಕೊಳ್ಳಲು ಮೀಸಲಾತಿ ಗೊಂದಲ ಸೃಷ್ಠಿ.!
27 February 2026
16:21

ಏಮ್ಸ್ ಆಸ್ಪತ್ರೆಗಳಲ್ಲಿ ಖಾಲಿ ಇರುವ 2,551 ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಭರ್ತಿ ಪರೀಕ್ಷೆ .!
27 February 2026
09:57

ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಗುಡುಗು ಸಹಿತ ಮಳೆ.!
27 February 2026
09:54

ನಕಾರಾತ್ಮ ಶಕ್ತಿ, ದುಷ್ಟಶಕ್ತಿಗಳು ಮನೆಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಗೊತ್ತೆ ?
27 February 2026
07:54

ದಾವಣಗೆರೆ-ಚಿತ್ರದುರ್ಗ ನೇರ ರೈಲ್ವೇ ಮಾರ್ಗ ಪೂರ್ಣ : ವಿ.ಸೋಮಣ್ಣ
27 February 2026
07:48

ಚಿತ್ರದುರ್ಗ: ನಗರದ ನಾಗರೀಕರಿಗೆ ಎರಡು ದಿನ ಶಾಂತಿಸಾಗರ ನೀರು ಸರಬರಾಜು ತಾತ್ಕಾಲಿಕ ಸ್ಥಗಿತ
27 February 2026
07:45

ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 27-02-2026
27 February 2026
07:39

ಇಂದಿನ ವಚನ: –ಆದಯ್ಯ
27 February 2026
07:36

ಅತಿಥಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ
26 February 2026
16:36

ಬಳ್ಳಾರಿ: ಕುರಿ ಅಥವಾ ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
26 February 2026
16:34

ಬಂಜಾರ ಸಂಸ್ಕೃತಿ ಶ್ರೀಮಂತ ಸಂಸ್ಕೃತಿ, ಸಂತರ ತತ್ವ ಸಮುದಾಯಕ್ಕೆ ಸ್ಫೂರ್ತಿ : ಸಂಸದಗೋವಿಂದ ಎಂ. ಕಾರಜೋಳ
26 February 2026
16:29

ಮಾರ್ಚ್ 3ರಂದು ಧರ್ಮಸ್ಥಳಕ್ಕೆ ತೆರಳುವ ಭಕ್ತರ ಗಮನಕ್ಕೆ
26 February 2026
10:32

ಸ್ವಯಂ ಘೋಷಿತ ದೇವಮಾನವ ಮುತ್ಯಾ ಮೇಲೆ ಪೋಕ್ಸೋ ಕೇಸ್.!
26 February 2026
10:27


ನಾಳೆ ಫೆಬ್ರವರಿ 27 ರಂದು ದೊಡ್ಡಬಳ್ಳಾಪುರದಲ್ಲಿ ಉದ್ಯೋಗ ಮೇಳ
26 February 2026
08:14

ಗುರು-ಶುಕ್ರನಿಂದ ಇಂದು ನವಪಂಚಮ ಯೋಗ: ಹಣಕಾಸು ವಿಚಾರದಲ್ಲಿದೆ ಅದೃಷ್ಟ!
26 February 2026
08:11

ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 26-02-2026 .!
26 February 2026
08:08

ವಚನ: -ಡಕ್ಕೆಯ ಬೊಮ್ಮಣ್ಣ
26 February 2026
08:06