ಅದ್ಭುತ ಚಮತ್ಕಾರಿ ಬೇರನ್ನು ನಿಮ್ಮ ಕೈಗೆ ಕಟ್ಟಿಕೊಂಡರೆ ಇಷ್ಟಾರ್ಥ ಕಾರ್ಯ ಸಿದ್ಧಿಯಾಗುತ್ತದೆ ಬೇಡಿದ ಬಯಕೆಗಳು ಈಡೇರುತ್ತವೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಜಗತ್ತಿನಲ್ಲಿ ಹಲವಾರು ರೀತಿಯ ಸಸ್ಯ ಗಿಡಗಳಿವೆ.ಪ್ರತಿಯೊಂದು ಸಸ್ಯಗಳಲ್ಲಿ ಅದ್ಬುತವಾದ ಶಕ್ತಿಯು ಇರುತ್ತದೆ.ತಂತ್ರ ಶಾಸ್ತ್ರಗಳಲ್ಲಿ ಇವುಗಳನ್ನು ಬಳಸಿದರೆ ಅಥವಾ ನಿಮ್ಮ ಬಳಿ ಇಟ್ಟುಕೊಂಡರು ಸಹ ನಿಮಗೆ ನಿಮ್ಮ ಜೀವನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ.ತಂತ್ರ ಶಾಸ್ತ್ರಗಳಲ್ಲಿ ಪ್ರತಿಯೊಂದು ಸಸ್ಯ ಗಿಡಗಳನ್ನು ತಂತ್ರ ಶಕ್ತಿಗಳಿಂದ ಪೂರ್ತಿಯಾಗಿ ಇದೆ.ಈ ಪ್ರಯೋಗದ ಸಹಾಯದಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತದೆ.ಜಗತ್ತಿನಲ್ಲಿ ಇರುವ ಗಿಡ ಮರದಲ್ಲಿ ಅಧಿಕವಾದ ಶಕ್ತಿ ಇದೆ.ಅದರೆ ಹಲವಾರು ಜನರಿಗೆ ಈ ಒಂದು ವಿಷಯ ಗೊತ್ತೇ ಇರುವುದಿಲ್ಲ

Advertisement

ಈ ಕೆಲವೊಂದು ಸಸ್ಯಗಳು ಯಾವುದಾದರು ದೊಡ್ಡ ಮರಗಳ ಕೊಂಬೆಗಳ ನಡುವೆ ಜನಿಸುತ್ತವೆ.ಒಂದು ಮಾವಿನ ಮರದಲ್ಲಿ ಅರಳಿ ಮರ ಹುಟ್ಟಿಕೊಂಡರೆ ಇದು ಒಂದುರೀತಿ ಇರುತ್ತದೆ.ಒಂದು ವೇಳೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳಿಸಲು ಇಷ್ಟ ಪಡುತ್ತಿದ್ದಾರೆ ಧನ ಸಂಪತ್ತಿನ ಸಮಸ್ಸೆಗಳು ದೂರ ಆಗಿ ಧನ ಸಂಪತ್ತಿನ ಆಕರ್ಷಣೆ ಆಗಬೇಕು ಎಂದರೆ ಬಾರೆ ಹಣ್ಣಿನ ಗಿಡದ ಮೇಲೆ ಬೆಳೆದಿರುವ ಸಸ್ಯ ಬೇರನ್ನು ತೆಗೆದುಕೊಳ್ಳಬೇಕು.ಒಂದು ವೇಳೆ ನಿಮಗೆ ಸಿಕ್ಕರೆ ಇದರ ಅರ್ಥ ನೀವು ನಿಮ್ಮ ಜೀವನದಲ್ಲಿ ಅನೇಕ ರೀತಿಯ ಕಷ್ಟಗಳನ್ನು ನೋಡಿರುತ್ತೀರಾ.ಇಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಕಾಣುತ್ತಿರ ಎಂದು ಅರ್ಥ ಆಗುತ್ತದೆ

ಬಾರೆ ಹಣ್ಣಿನ ಗಿಡದ ಬೇರು ಪಡೆದ ನಂತರ ಇದನ್ನು ನಿಮ್ಮ ಬಲಗೈ ನಲ್ಲಿ ಕಟ್ಟಿಕೊಳ್ಳಬೇಕು.ಇದನ್ನು ಕುತ್ತಿಗೆಯಲ್ಲಿ ಮಾತ್ರ ಹಾಕಿಕೊಳ್ಳಬಹುದು.ಇದನ್ನು ಕಟ್ಟಿಕೊಳ್ಳುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ದೂರ ಆಗುತ್ತದೆ.ಹಾಗಾಗಿ ಬಾರೆ ಹಣ್ಣಿನ ಗಿಡದ ಮೇಲೆ ಬೆಳೆದಿರುವ ಸಸ್ಯದ ಬೇರುಗಳು ತುಂಬಾನೇ ವಿಶೇಷವಾಗಿರುತ್ತವೆ.ಇವು ಸೌಭಾಗ್ಯ ಶಾಲಿ ವ್ಯಕ್ತಿಗಳಿಗೆ ತುಂಬಾನೇ ಬೇಗನೆ ಸಿಗುತ್ತವೆ.ಈ ಬೇರು ಸಿಕ್ಕಾಗ ಆದನ್ನು ಅರಿಶಿಣದಲ್ಲಿ ಮುಚ್ಚಿ ಇಡಬೇಕು. ಮಾರನೇ ದಿನ ಅದರ ಮುಂದೆ ಓಂ ನಮಃ ಶಿವಾಯ ಎಂದು ಜಪಮಾಡಿ ಕಟ್ಟಿಕೊಳ್ಳಬೇಕು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement