ಓದುಗರೆ ಎಚ್ಚರಿಕೆ ಯಾವುದೇ ಕಾರಣಕ್ಕೂ ಶನಿವಾರದ ದಿನ ಇಂತಹ ವಸ್ತುಗಳನ್ನು ಅಪ್ಪಿ ತಪ್ಪಿಯು ಮನೆಗೆ ತರಬೇಡಿ ತೆಗೆದುಕೊಂಡುಬಂದರೆ ದರಿದ್ರ ದೌರ್ಭಾಗ್ಯ ವಕ್ಕರಿಸಿಕೊಳ್ಳುವುದು ಗ್ಯಾರೆಂಟಿ!

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement

ಎಲ್ಲರಿಗೂ ನಮಸ್ಕಾರ. ಶನಿವಾರವೂ ಶನಿದೇವರ ವಾರಗಳ ಆಗಿದೆ. ಶನಿದೇವನು ಸೂರ್ಯದೇವನ ಪುತ್ರನಾಗಿದ್ದಾನೆ. ಬ್ರಹ್ಮದೇವನ ಆಶೀರ್ವಾದದಿಂದ ಶನಿಪ್ರಭಾವ ತನ್ನ ತಂದೆಯಾದ ಸೂರ್ಯದೇವನ ಪ್ರಭಾವಕ್ಕಿಂತ ಹತ್ತು ಪಟ್ಟು ಹೆಚ್ಚಿದೆ. ಪ್ರತಿಯೊಬ್ಬರ ರಾಶಿಯಲ್ಲಿ ಗ್ರಹಗಳು ಸೂರ್ಯನ ಕೇವಲ ಒಂದು ತಿಂಗಳ ಕಾಲ ಮತ್ತು ಚಂದ್ರನು ಎರಡು ತಿಂಗಳು ಎರಡು ದಿನಗಳವರೆಗೆ ಮಂಗಳ ಒಂದು ವರೆ ತಿಂಗಳು ಬುದ್ಧನು ಒಂದು ತಿಂಗಳವರೆಗೆ ಗುರು ಒಂದು ತಿಂಗಳವರೆಗೆ

ಶುಕ್ರನು 13 ತಿಂಗಳವರೆಗೆ ಇರುತ್ತಾನೆ ಆದರೆ ಶನಿಗ್ರಹವು ಯಾವುದೇ ರಾಶಿಯ ಮೇಲೆ ಕನಿಷ್ಠ ಎರಡೂವರೆ ವರ್ಷದಿಂದ ಹಿಡಿದು 7 ವರ್ಷದವರೆಗೆ ಇರುತ್ತಾನೆ. ಶನಿದೇವನು ಮೇಲೆ ಬರುವುದಕ್ಕೆ ಮುಂಚೆ ಮೂರು ತಿಂಗಳ ಮುಂಚೆ ಇಂದಲೇ ತನ್ನ ಪ್ರಾಬಲ್ಯವನ್ನು ತೋರಿಸಲು ಪ್ರಾರಂಭಿಸುತ್ತಾನೆ. ಪ್ರತಿ ಮನುಷ್ಯನ ಜೀವನದಲ್ಲಿ ಶನಿಯು ಮೂರರಿಂದ ನಾಲ್ಕು ಬಾರಿ ಬರುತ್ತಾನೆ. ಪ್ರತಿ ಮನುಷ್ಯರ ಜೀವನದಲ್ಲಿ ಶನಿಯ ಪ್ರಭಾವ ಅವರ ಮನೆಗೆ ಅನುಗುಣವಾಗಿ ಪ್ರಭಾವವು ಬೀರುತ್ತಾನೆ.

ಶನಿದೇವನ ವಕ್ರ ದೃಷ್ಟಿಯಿಂದ ಬದುಕಬೇಕಾದರೆ ಶನಿಯ ಸಂಖ್ಯೆ-8 ಆಗಿರುತ್ತದೆ. ಆದ್ದರಿಂದ ಈ 8 ವಸ್ತುಗಳನ್ನು ಶನಿವಾರದಂದು ಯಾಕೆ ಖರೀದಿಸಬಾರದೆಂದು ನಾವು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೇ ಶನಿವಾರದಂದು ನೀವು ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಶನಿದೇವನು ಪ್ರಸನ್ನನಾಗುತ್ತಾನೆ.

ಹಾಗೂ ನಿಮಗೆ ಇದರ ಶುಭಫಲಗಳನ್ನು ಸಹ ನೀಡುತ್ತಾನೆ. ಚರ್ಮ ಚರ್ಮದಿಂದ ತಯಾರಾದ ಯಾವುದೇ ವಸ್ತುಗಳನ್ನು ನೀವು ಶನಿವಾರದಂದು ತರಬಾರದು. ಉದಾಹರಣೆಗೆ ಬೆಲ್ಟ್ ಫರ್ಸ್ ಇತ್ಯಾದಿ. ಶನಿವಾರದಂದು ಖರೀದಿಸಿದರೆ ನಿಮ್ಮ ಎಲ್ಲಾ ಯಶಸ್ಸು ಗಳಿಗೆ ಅಡೆತಡೆಗಳು ಬರುತ್ತದೆ. ಎಣ್ಣೆ ಶನಿವಾರದಂದು ಯಾವುದೇ ತರಹದ ಎಣ್ಣೆಗಳು ಅಡುಗೆ ಎಣ್ಣೆಗಳು ಸೇರಿದಂತೆ ಮನೆಗೆ ತರಬಾರದು. ಶನಿವಾರದಂದು ಎಣ್ಣೆಯನ್ನು ಮನೆಗೆ ತರುವುದರಿಂದ ಮನೇಲಿ ಇನ್ನಷ್ಟು ಕಷ್ಟಗಳು ಮತ್ತು ಕಾಯಿಲೆಗಳು ಬರುತ್ತವೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶನಿವಾರದಂದು ಲೋಹ ಅಥವಾ ಲೋಹದಿಂದ ಯಾವುದೇ ತರಹದ ವಸ್ತುಗಳನ್ನು ಲೋಹದ ವಸ್ತುಗಳನ್ನು ದೊಡ್ಡದಿರಲಿ ಅಥವಾ ಚಿಕ್ಕದಾಗಿರಲಿ ಖಂಡಿತವಾಗಿಯೂ ಖರೀದಿಸಬೇಡಿ. ಸೂಜಿಯಿಂದ ಹಿಡಿದು ವಾಹನದ ವರೆಗೆ ಯಾವುದನ್ನು ಖರೀದಿಸಬೇಡಿ.

ಇದ್ದಿಲು ಶನಿವಾರದಂದು ಮನೆಗೆ ಇದ್ದಿಲನ್ನು ತರುವ ಹಾಗಿಲ್ಲ. ಇದ್ದಿಲು ಕಪ್ಪುಬಣ್ಣ ಆಗಿರುವುದರಿಂದ ಇದನ್ನು ಮನೆಗೆ ತರುವುದರಿಂದ ಶನಿದೇವರ ಸ್ವರೂಪವನ್ನು ಮನೆಗೆ ಕರೆದಂತೆ ಆಗುತ್ತದೆ. ಹಿಡಿ ಅಥವಾ ಪರ್ಕೆ ತಪ್ಪಿಯೂ ಶನಿವಾರದಂದು ಪರಕೆ ಖರೀದಿಸಬೇಡಿ. ಕಪ್ಪುಎಳ್ಳು ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸುವುದು ಸಹ ನಿಷೇಧಿಸಲಾಗಿದೆ. ಶನಿದಶೆಯಲ್ಲಿ ಕಪ್ಪು ಎಳ್ಳಿನ ದಾನವನ್ನು ವಿಶೇಷ ರೂಪದಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಶನಿವಾರದ ದಿನ ಉಪ್ಪನ್ನು ಕರಗಿಸುವುದು ಸಹ ನಿಲ್ಲಿಸಿಬಿಡಿ.

ಶನಿವಾರದ ದಿನ ಖರೀದಿಸಿದ ಉಪ್ಪಿ ನಿಂದಾಗಿ ಮನೆಯಲ್ಲಿ ಕಾಯಿಲೆಗಳು ಬರಲು ಆರಂಭಿಸುತ್ತವೆ. ಹಾಗೂ ಶನಿವಾರದ ದಿನದಿಂದ ಉಪ್ಪನ್ನು ಖರೀದಿಸಬೇಡಿ. ಇದು ನಿಮಗೆ ಕಳಂಕವನ್ನು ತರುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವನಿಗೆ ನ್ಯಾಯ ಪಾಲನೆ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಇಂತಹ ಕೆಲಸಗಳನ್ನು ಮಾಡಬಾರದು. ಯಾಕೆಂದರೆ ಶನಿಯು ನಮ್ಮ ಮೇಲೆ ಕೋಪಿತ ನಾಗುತ್ತಾನೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement