ಕಲಬುರಗಿ : ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯನ್ನು ರಾಜ್ಯ ಸರ್ಕಾರ ಮತ್ತು ಇಲಾಖೆಯಿಂದ ಟ್ರಾನ್ಸಫರ್ ಮಾಡಿ ಆದೇಶ ಹೊರಡಿಸಿ ಎಡವಟ್ಟು ಮಾಡಿದಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ. ಕಿರಿಯ ಇಂಜನಿಯರ್ರಾಗಿದ್ದ ಅಶೋಕ ಪುಟಪಾಕ್ ಕಳೆದ ಜನೆವರಿ 12 ರಂದು ಮೃತ ಪಟ್ಟಿದ್ದರು. ಜುಲೈ 9 ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಅಶೋಕ್ ಪುಟಪಾಕ್ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿಯಾಗಿದ್ದರು. ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ? ಅಶೋಕ್ ಮೃತಪಟ್ಟ ಮೇಲೆ ಅವರ ಸಾವಿನ ಬಗ್ಗೆ ಮಾಹಿತಿ ಇಲ್ಲದೆಯೇ ವರ್ಗಾವಣೆ ಮಾಡಿದೆಯಾ ಸರ್ಕಾರ ಎಂಬುವುದು ತಿಳಿಯಬೇಕಾಗಿದೆ.
ಕಲಬುರಗಿ: 6 ತಿಂಗಳ ಹಿಂದೆ ಮೃತಪಟ್ಟ ಅಧಿಕಾರಿಗೆ ಟ್ರಾನ್ಸಫರ್ ಮಾಡಿದ ರಾಜ್ಯ ಸರ್ಕಾರ
-
By BC Suddi
- —
- -
WhatsApp
Telegram
Facebook
Twitter
LinkedIn

Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News

ಗಣೇಶ ಹಬ್ಬದ ವೇಳೆ ಡಿಜೆ ನಿಷೇಧ ಮಾಡಿಲ್ಲ ಸಚಿವ ಶಿವರಾಜ್ ತಂಗಡಗಿ.!
25 August 2025

ಒಳಮೀಸಲಾತಿ: ನುಡಿದಂತೆ ನಡೆ ಸಿದ್ದರಾಮಯ್ಯ: ಎಚ್.ಆಂಜನೇಯ
25 August 2025

-ಹಡಪದ ಅಪ್ಪಣ್ಣ ಅವರ ವಚನ.!
25 August 2025

15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ ಬಿಎಸ್ಎಫ್
24 August 2025

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೂಂಡಾಗಿರಿ – 8 ಜನರ ವಿರುದ್ಧ ಪ್ರಕರಣ
24 August 2025

ಎಲ್ಲ ರೀತಿಯ ಕ್ರಿಕೆಟ್ಗೆ ಚೇತೇಶ್ವರ ಪೂಜಾರ ಗುಡ್ಬೈ
24 August 2025

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ
24 August 2025

ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಆಪಸ್ವರ: ಪ್ರತಾಪ್ ಸಿಂಹ.!
24 August 2025

ಆಗಸ್ಟ್ 28ರವರೆಗೆ ಶಾಸಕ ವೀರೇಂದ್ರ ಪಪ್ಪಿ ಇಡಿ ಕಸ್ಟಡಿಗೆ.!
24 August 2025

3 ದೇಶಗಳು, 54 ಪಂದ್ಯಗಳು; 2027 ರ ಏಕದಿನ ವಿಶ್ವಕಪ್ಗೆ ಸ್ಥಳ ನಿಗದಿ
24 August 2025

LATEST Post
ಭಕ್ತರಿಂದ ತುಂಬಿದ್ದ ಟ್ರ್ಯಾಕ್ಟರ್ಗೆ ಕಂಟೇನರ್ ಡಿಕ್ಕಿ 8 ಮಂದಿ ಸಾವು.!
25 August 2025
07:31
ಭಕ್ತರಿಂದ ತುಂಬಿದ್ದ ಟ್ರ್ಯಾಕ್ಟರ್ಗೆ ಕಂಟೇನರ್ ಡಿಕ್ಕಿ 8 ಮಂದಿ ಸಾವು.!
25 August 2025
07:31

ಗಣೇಶ ಹಬ್ಬದ ವೇಳೆ ಡಿಜೆ ನಿಷೇಧ ಮಾಡಿಲ್ಲ ಸಚಿವ ಶಿವರಾಜ್ ತಂಗಡಗಿ.!
25 August 2025
07:28

ಒಳಮೀಸಲಾತಿ: ನುಡಿದಂತೆ ನಡೆ ಸಿದ್ದರಾಮಯ್ಯ: ಎಚ್.ಆಂಜನೇಯ
25 August 2025
07:21

-ಹಡಪದ ಅಪ್ಪಣ್ಣ ಅವರ ವಚನ.!
25 August 2025
07:15

15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ ಬಿಎಸ್ಎಫ್
24 August 2025
17:43

ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೂಂಡಾಗಿರಿ – 8 ಜನರ ವಿರುದ್ಧ ಪ್ರಕರಣ
24 August 2025
17:41

ಎಲ್ಲ ರೀತಿಯ ಕ್ರಿಕೆಟ್ಗೆ ಚೇತೇಶ್ವರ ಪೂಜಾರ ಗುಡ್ಬೈ
24 August 2025
17:12

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ
24 August 2025
17:08

ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಆಪಸ್ವರ: ಪ್ರತಾಪ್ ಸಿಂಹ.!
24 August 2025
17:02

ಆಗಸ್ಟ್ 28ರವರೆಗೆ ಶಾಸಕ ವೀರೇಂದ್ರ ಪಪ್ಪಿ ಇಡಿ ಕಸ್ಟಡಿಗೆ.!
24 August 2025
16:56

3 ದೇಶಗಳು, 54 ಪಂದ್ಯಗಳು; 2027 ರ ಏಕದಿನ ವಿಶ್ವಕಪ್ಗೆ ಸ್ಥಳ ನಿಗದಿ
24 August 2025
16:26

ವರದಕ್ಷಿಣೆ ಕಿರುಕುಳ: ಅಮ್ಮನನ್ನು ಲೈಟರ್ನಿಂದ ಸುಟ್ಟು ಕೊಂದ್ರು- ಕೊಲೆಗೆ ಸಾಕ್ಷಿಯಾದ ಮಗ
24 August 2025
16:24

ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಎಲ್ಪಿಜಿ ಟ್ಯಾಂಕ್ ಸ್ಫೋಟ: 7 ಮಂದಿ ಸಜೀವ ದಹನ
24 August 2025
16:10

ಲಾಕಪ್ ಡೆತ್ ಕೇಸ್: ಎಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
24 August 2025
16:05

ಪತ್ರಕರ್ತರಿಗೆ ಬಡ್ಡಿ ರಹಿತ ಸಾಲ, ಉತ್ತಮ ಆರೋಗ್ಯ ಸೇವೆ: ದಿನೇಶ್ ಗುಂಡೂರಾವ್.!
24 August 2025
10:09

27ರಿಂದ ನಾಲ್ಕುದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ.!
24 August 2025
10:07

ಫೋನ್ ಸ್ಕ್ರೀನ್ ಬದಲಾಗಿದ್ಯಾ? ಹಾಗಾದ್ರೆ ಜಸ್ಟ್ ಈ ರೀತಿ ಮಾಡಿ ಸಾಕು
24 August 2025
09:13

ಐಎಎಸ್ ಅಧಿಕಾರಿ ನೇಹಾ ಬೈದ್ವಾಲ್ ಯಶೋಗಾಥೆ
24 August 2025
08:58

ಬೌರಿಂಗ್ ಅಸ್ಪತ್ರೆಯಲ್ಲಿ ಕೆಸಿ ವೀರೇಂದ್ರ ಪಪ್ಪಿಗೆ ವೈದ್ಯಕೀಯ ಪರೀಕ್ಷೆ.!
24 August 2025
07:40

ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಬಗ್ಗೆ ಮುಖ್ಯ ಮಾಹಿತಿ.!
24 August 2025
07:18

ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಗುಡ್ ನ್ಯೂಸ್.!
24 August 2025
07:16

ಸಮಾಜದಿಂದ ಸಹಾಯ ಪಡೆದವರು ಸಮಾಜಕ್ಕೆ ಕೊಡಿಗೆ ಕೊಡಬೇಕು: ಎಂ.ಬಿ.ತಿಪ್ಪೇರುದ್ರಪ್ಪ
24 August 2025
07:11

ದಿನದ ಬಿಸಿ ಬಿಸಿ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 24-08-2025 !
24 August 2025
07:08


-ಸೊಡ್ಡಳ ಬಾಚರಸ ಅವರ ವಚನ.!
24 August 2025
07:03

ಶೋಷಣೆಗಳ ವಿರುದ್ದ ತಲೆ ಎತ್ತುವ ಜವಾಬ್ದಾರಿ ಬರಹಗಾರರ ಮೇಲಿದೆ ; ಡಾ.ಎಲ್.ಹನುಮಂತಯ್ಯ.!
23 August 2025
19:30

ಅತ್ತೆ- ಅಳಿಯನ ಲವ್ ಕಹಾನಿ: ಮಗಳ ಮದುವೆಗೂ ಮುನ್ನವೇ ಭಾವೀ ಅಳಿಯನೊಂದಿಗೆ ಅತ್ತೆ ಪರಾರಿ!
23 August 2025
18:09

ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು
23 August 2025
17:42

ಸಮಾನತೆಯ ಆಶಯಕ್ಕೆ ತತ್ವಪದಗಳ ಕೊಡುಗೆ ಅಪಾರ: ಪ್ರೊ.ಜೆ.ಕರಿಯಪ್ಪ ಮಾಳಿಗೆ
23 August 2025
17:20

ಎತ್ತಿನ ಮೈ ತೊಳೆಯಲು ಕೃಷ್ಣಾ ನದಿಗೆ ಇಳಿದಿದ್ದ ರೈತನನ್ನು ಮೊಸಳೆ ಎಳೆದೊಯಿತ.?
23 August 2025
17:04

ಶಾಸಕ ವಿರೇಂದ್ರ ಪಪ್ಪಿ ಅರೆಸ್ಟ್.! ಸಹೋದರರ ಮನೆಯಲ್ಲಿ ವಿದೇಶಿ ಕರೆನ್ಸಿ, ಹಣ, ಚಿನ್ನಾಭರಣ ಜಪ್ತಿ.!
23 August 2025
16:59

2000 ಕೋಟಿ ವಂಚನೆ ಪ್ರಕರಣ; ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ
23 August 2025
16:58

ದೂರುದಾರನ ಬಂಧನ; ಅಭಿನಂದನೆ ಸಲ್ಲಿಸಿದ ವೀರೇಂದ್ರ ಹೆಗ್ಗಡೆ
23 August 2025
16:56


ದೋಸೆ ಮಾಡಲು ಬಂತು ರೋಬೋಟ್, ಇದು ಬೆಂಗಳೂರು ಇಂಜಿನಿಯರ್ ಆವಿಷ್ಕಾರ
23 August 2025
15:08