ಚುನಾವಣೆಯಲ್ಲಿ ಗೆದ್ದರೆ ವಿದೇಶಿ ಮದ್ಯ ನೀಡುವುದಾಗಿ ಭರವಸೆ ನೀಡಿದ ಅಭ್ಯರ್ಥಿ

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಸ್ವತಂತ್ರ ಸಂಸದೀಯ ಅಭ್ಯರ್ಥಿ ವನಿತಾ ರಾವುತ್‌ ವಿನೂತನವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಸಂಸದೆಯಾಗಿ ಗೆದ್ದರೆ ಬಡವರಿಗೆ ವಿದೇಶಿ ಮದ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಬ್ಸಿಡಿ ದರದಲ್ಲಿ ಬಿಯರ್‌, ವಿಸ್ಕಿ ನೀಡುವುದಾಗಿ ಹೇಳಿದ್ದಾರೆ. ಸಂಸದರ ನಿಧಿಯಿಂದ ಪ್ರತಿ ಗ್ರಾಮಗಳಲ್ಲಿ ವಿದೇಶಿ ಮದ್ಯ, ಸಾರಾಯಿ ಇರುವ ಬಾರ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

Advertisement

ಬಡವರಿಗೆ ಮದ್ಯಪಾನ ಮಾಡುವುದೊಂದೇ ಐಷಾರಾಮ, ಅದಕ್ಕಾಗಿಯೇ ಅವರಿಗೆ ಈ ಯೋಜನೆ ಬೇಕು ಎಂದು ಹೇಳಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement