ದುರ್ಗಾದೇವಿಯ ದಿನವಾದ ಭಾನುವಾರದ ದಿನ ಬಲಿಷ್ಠ ಮಲಿಯಾಳಿ ತಂತ್ರ ಮಾಡಿದರೆ ಶತ್ರುನಾಶ ಶತ್ರು ಸಂಹಾರವಾಗುತ್ತದೆ?

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳು ಇದ್ದೇ ಇರುತ್ತಾರೆ. ನಿಮ್ಮಿಂದ ಶತ್ರುಗಳು ದೂರವಾಗಬೇಕು ಎಂದರೆ ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡುವುದು ಉತ್ತಮ. ಈ ತಂತ್ರ ತುಂಬಾ ಶಕ್ತಿಶಾಲಿಯಾಗಿದೆ, ಈ ತಂತ್ರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ದೂರವಾಗುತ್ತಾರೆ. ಮಲಯಾಳಂ ಶತ್ರು ನಾಶವಾಗುವುದಕ್ಕೆ ಒಂದು ಮಂತ್ರ ಇದೆ ಆ ಮಂತ್ರದ ಮೂಲಕ ಒಂದು ತಂತ್ರವನ್ನು ಮಾಡುವುದರಿಂದ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ.

ತುಂಬಾ ಶಕ್ತಿಶಾಲಿಯಾದ ತಂತ್ರವಾಗಿದೆ. ಶತ್ರುಗಳು ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ನಿಮಗೆ ಏನಾದರೂ ತೊಂದರೆ ನೀಡುತ್ತಿದ್ದಾರೆ, ಈ ತಂತ್ರವನ್ನು ಮಾಡುವ ಮೂಲಕ ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯ. ಭಾನುವಾರ ದಿನ ಈ ಶಕ್ತಿ ಶಾಲಿಯಾದ ತಂತ್ರವನ್ನು ಮಾಡಬೇಕು. ಈ ಶಕ್ತಿಶಾಲಿ ತಂತ್ರವನ್ನು ನೀವು ಮಾಡಬೇಕಾದರೆ ನಿಂಬೆಹಣ್ಣನ್ನು ಅರ್ಧ ಭಾಗವಾಗಿ ಮಾಡಿ ಅದಕ್ಕೆ ಸ್ವಲ್ಪ ಕುಂಕುಮವನ್ನು ಹಾಕಿ ಇಡಬೇಕು. ಒಂದು ದೀಪವನ್ನು ಹಚ್ಚಿಕೊಳ್ಳಬೇಕು. ದೀಪವನ್ನು ಹಚ್ಚಿರುವ ಅಂತಹ ಬತ್ತಿಯನ್ನು ಆ ಲಿಂಬೆ ಹಣ್ಣಿನ ಮೇಲೆ ಇಡಬೇಕು.

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನು ಪಟನೆ ಮಾಡಬೇಕು ಆ ಮಂತ್ರ ಯಾವುದು ಎಂದರೆ ಓಂ ನಮೋ ಅಗೋರೇಶ್ವರ ಮಾಮ ಶತ್ರುನಾಶ ಸ್ವಾಹ. ಈ ಮಂತ್ರದ ಜೊತೆಯಲ್ಲಿ ನಿಮ್ಮ ಜೀವನದಲ್ಲಿರುವ ಶತ್ರುಗಳ ಹೆಸರನ್ನು ಹೇಳಬೇಕು. ಈ ಮಂತ್ರವನ್ನು ನೀವು 108 ಬಾರಿ ಪಟನೆ ಮಾಡಬೇಕು, ಐದು ದಿನಗಳ ಕಾಲ ಮಾಡಬೇಕು ಅದರಲ್ಲೂ ಭಾನುವಾರದ ದಿನ ಮಾಡಿದರೆ ಹೆಚ್ಚು ಪುಣ್ಯದ ಫಲವನ್ನು ಪಡೆಯುತ್ತೇವೆ. ನಂತರ ನಿಮ್ಮ ಜೀವನದಲ್ಲಿರುವ ಶತ್ರುಗಳ ಫೋಟೋವನ್ನು ಇಟ್ಟುಕೊಂಡು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದರು ಅವರ ಫೋಟೋವನ್ನು ಸಂಪೂರ್ಣವಾಗಿ ಸುಟ್ಟು ಹಾಕಬೇಕು.

 

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಸಂಪೂರ್ಣವಾದ ಶತ್ರುಗಳು ದೂರವಾಗುತ್ತಾರೆ. ಈ ತಂತ್ರವನ್ನು ನೀವು ಐದು ದಿನಗಳ ಕಾಲ ಮಾಡಬೇಕು, ಮಾಡಿದ್ದೆ ಆದರೆ ಸಾಕಷ್ಟು ರೀತಿಯ ಪುಣ್ಯದ ಫಲವನ್ನು ಪಡೆಯುತ್ತೇನೆ. ಈ ರೀತಿಯ ತಂತ್ರವನ್ನ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ. ಎಂದಿಗೂ ಕೂಡ ನಿಮಗೆ ತೊಂದರೆಯನ್ನು ನೀಡುವುದಿಲ್ಲ

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement