ನವರಾತ್ರಿ ದಿನಗಳಲ್ಲಿ ಬನ್ನಿ ಮರದ ಸ್ಪರ್ಶ ಮಾಡಿದರೆ ದರಿದ್ರಯೋಗ ದೌರ್ಭಾಗ್ಯ ಯೋಗ ಬಡತನದ ಭಾಗ್ಯ ಸಕಲ ಕಷ್ಟಗಳಿಂದ ಪರಿಹಾರ ಸಿಗುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇಲ್ಲಿ ರಕ್ಷಾ ಗಿಡಗಳನ್ನು ನಾವು ದೇವಿಯ ಸ್ವರೂಪ ಎಂದು ತಿಳಿದಿದ್ದೇವೆ. ಒಂದು ವೇಳೆ ನವರಾತ್ರಿಯ ದಿನದಂದು ಇಲ್ಲಿ ಕೆಲವು ಸಸ್ಯಗಳನ್ನು ನವರಾತ್ರಿ ದಿನದಂದು ಒಂದು ವೇಳೆ ಸ್ಪರ್ಶ ಮಾಡಿ ಬಂದರು ಸಹ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತವೆ ಮತ್ತು ಮನಸಿಚ್ಛೆ ಕೂಡ ಈಡೇರುತ್ತವೆ. ಅನೇಕ ರೀತಿಯ ಏಕರೀತಿಯ ಉಪಚಾರಗಳು ಮರಗಿಡಗಳಲ್ಲಿ ಇರುತ್ತದೆ. ನವರಾತ್ರಿ ಹಬ್ಬವನ್ನು ಶಕ್ತಿ ಹಬ್ಬ ಎಂದು ಕರೆಯುತ್ತೇವೆ. ಯಾವಾಗ ತಾಯಿ ದುರ್ಗಾಮಾತೆಯ ಭೂಮಿಯ ಮೇಲೆ ಆಗಮನ ಆಗಿರುತ್ತದೆಯೋ ಆಗ ಭೂಮಿಯ ಮೇಲೆ ಇರುವಂತಹ ಎಲ್ಲಾ ಜೀವಜಂತುಗಳು ಆಗಲಿ ಮರ-ಗಿಡಗಳು ಆಗಲಿ ಎಲ್ಲಾ ವಸ್ತುಗಳು ಜಾಗೃತ ವ್ಯವಸ್ಥೆಗೆ ಬಂದಿರುತ್ತವೆ.

Advertisement

ವಿಶೇಷವಾಗ ದೇವಿ ಸ್ವರೂಪವಾದ ಕೆಲವು ಸಸ್ಯಗಳನ್ನು ಯಾರು ಸ್ಪರ್ಶ ಮಾಡಿ ನವರಾತ್ರಿಯ ದಿನದಂದು ಪೂಜೆ ಮಾಡುತ್ತಾರೆ ಅವರ ಜೀವನದಲ್ಲಿ ಕಷ್ಟಗಳು ದೂರಆಗುತ್ತವೆ.ಮೂರು ಪ್ರಕಾರದ ಸಸ್ಯಗಳು…ನವರಾತ್ರಿ ಹಬ್ಬವು ಯಾವ ರೀತಿ ಹಬ್ಬ ಎಂದರೆ ಇಲ್ಲಿ ನಾವು ನವರಾತ್ರಿಯ ದಿನದಂದು ಪೂಜೆ ಪಾಠ ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಜೀವನದಲ್ಲಿ. ಕಷ್ಟಗಳು ಪರಿಹಾರ ಆಗುತ್ತವೆ.

  1. ಬಿಲ್ವಪತ್ರೆಯು ತಾಯಿಯ ಹಣೆಯ ಬೆವರಿನ ಮೂಲಕ ಉತ್ಪತ್ತಿಯಾಗಿರುತ್ತದೆ ಇದರಲ್ಲಿ ಭಗವಂತನಾದ ಶಿವ ಪಾರ್ವತಿಯರ ವಾಸ ಕೂಡ ಇರುತ್ತದೆ.ಸಾಯಂಕಾಲ ಸಮಯದಲ್ಲಿ ಶಿವನ ದೇವಾಲಯದ ಹತ್ತಿರ ಇರುವ ತಾಯಿ ದುರ್ಗಾಮಾತೆಯ ಹತ್ತಿರ ಇರುವ ಬಿಲ್ವಾಪತ್ರ ಮರವನ್ನು ಸ್ಪರ್ಶ ಮಾಡಿ ಬಂದರೆ ಇತರ ಕೆಳಗೆ ತುಪ್ಪದ ದೀಪವನ್ನು

‌ ಹಚ್ಚಿದರೆ ವ್ಯಕ್ತಿಯು ಶ್ರೀಮಂತ ನಾಗಲಿ ಗುಣವಂತ ನಾಗಲಿ ವ್ಯಕ್ತಿಯ ಮನಸ್ಸಿದ್ದ ಆಗಲಿ ಈಡೇರುತ್ತವೆ

ನಮ್ಮ ಧರ್ಮಶಾಸ್ತ್ರವು ಹೇಳುವ ಪ್ರಕಾರ ನವರಾತ್ರಿಯ ದಿನಗಳಲ್ಲಿ ನಾವು ಹೇಳುವ ಪ್ರಕಾರ ದುರ್ಗಾಮಾತೆಯ ಒಂಬತ್ತು ಸ್ವರೂಪಗಳಾದ ಏಳು ಬಾರಿ ಆ ಮರವನ್ನು ಸ್ಪರ್ಶ ಮಾಡಿ ಬರುತ್ತಾರೆ ಅವರ ಶರೀರದಲ್ಲಿರುವ ಅಂತಹ ಎಲ್ಲಾ ಕಷ್ಟಗಳು ಸುಸ್ತು ಎಲ್ಲ ರೀತಿಯ ತೊಂದರೆಗಳು ಕೂಡ ದೂರ ಆಗುತ್ತವೆ.ಅಂದರೆ ಉಪವಾಸವನ್ನು ಮಾಡಿದರೆ ಶರೀರದಲ್ಲಿರುವ ಶಕ್ತಿಯು ಕುಗ್ಗಿರುತ್ತದೆ. ಅಂದರೆ ಸಾಯಂಕಾಲ ಸಮಯದಲ್ಲಿ ಬಿಲ್ವ ಪತ್ರ ಮರವನ್ನು ಸ್ಪರ್ಶ ಮಾಡಿ ಬಂದರೆ ಅವರ ಶರೀರದಲ್ಲಿರುವ ಸುಸ್ತು ನೋವು ದೂರ ಆಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

2,ಶಮಿ ಸಸ್ಯವು ಸದಾಂ ಜಗದಂಬೆಯ ಸ್ವರೂಪ ವಾಗಿರುತ್ತದೆ.ಯಾರು ಸಾಯಂಕಾಲ ಸಮಯದಲ್ಲಿ ತುಪ್ಪದ ದೀಪ ದೀಪವನ್ನು ಹಚ್ಚುತ್ತಾರೋ ಇದನ್ನು ಸ್ಪರ್ಶ ಮಾಡಿ ಪ್ರಾರ್ಥನೆ ಮಾಡಿಬರುತ್ತಾರೆ ಅವರು ಎಲ್ಲ ಪ್ರಕಾರದ ತೊಂದರೆಗಳಿಂದ ಖಂಡಿತವಾಗಿ ದೂರವಾಗುತ್ತಾರೆ ನವರಾತ್ರಿಯ ಒಂಬತ್ತು ದಿನಗಳ ಕಾಲ ಅವರ ಸಾಧ್ಯವಾದರೆ ಇಲ್ಲಾಂದರೆ ಒಂದು ದಿನದ ಪೂಜೆ ಮಾಡಬಹುದು. ನವರಾತ್ರಿಯ ದಿನದಂದು ನವರಾತ್ರಿಯ ಸಮಯದಲ್ಲಿ ಮನಸ್ಸಿನಿಂದ ಬೇಡಿಕೊಂಡು ಕೆಂಪು ಬಳೆಗಳನ್ನು ಶಮಿ ಸಸ್ಯಕ್ಕೆ ಕಟ್ಟಿ ಬಂದರೆ ಮನಸಿಚ ಗಳು ಈಡೇರುತ್ತವೆ. ಮಹಿಳೆಯರು ಈ ಕಾರ್ಯವನ್ನು ಮಾಡಿದರೆ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಗಂಡನಿಗೆ ಕಾಳಿಕಾ ಮೃತ್ಯು ಆಗೋದಿಲ್ಲ ಶಮಿ ಸಸ್ಯವನ್ನು ಸ್ಪರ್ಶ ಮಾಡಿ ಬಂದರೆ ಈ ಮಂತ್ರವನ್ನು ಜಪಿಸುತ್ತಾ ಇಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ. ನಮ್ಮ ರತ್ನಪೂರ ನಮೋ ರತ್ನಪೂರ ಮಾಮ್ ದರಿದ್ರ ನಾಶ ಈ ಮಂತ್ರವನ್ನು ಜಪಿಸುವುದರಿಂದ ಶಮಿ ಸಸ್ಯವನ್ನು ಸ್ಪರ್ಶ ಮಾಡಿ ಬರಬೇಕು

3, ದೇವು ವೃಕ್ಷ ಇದು ಪಾರಿಜಾತ ರಕ್ಷಾ ಆಗಿರುತ್ತದೆ ಸಮುದ್ರ ಮಂಥನದಲ್ಲಿ ಉತ್ಪತ್ತಿಯಾಯಿತು ಇದು ಮಾನವ ಜಾತಿಯ ಕಲ್ಯಾಣಕ್ಕಾಗಿ ಭಗವಂತನಾದ ಶ್ರೀ ಕೃಷ್ಣನು ಸ್ವರ್ಗ ಲೋಕದಿಂದ ಭೂಮಿಯ ಹೊರಗೆ ಈ ವೃಕ್ಷ ವನ್ನು ತಂದಿದ್ದರು. ಪಾರಿಜಾತ ಸಸ್ಯವು ತಾಯಿ ಲಕ್ಷ್ಮಿ ಸ್ವರೂಪವೆಂದು ತಿಳಿಯಬಹುದು. ಇಲ್ಲಿ ತಾಯಿ ಲಕ್ಷ್ಮಿಯು ಕೂಡ ಸಮುದ್ರ ಮಂಥನದಿಂದ ಉತ್ಪತ್ತಿಯಾದರೆ. ಒಂದು ಮಾಹಿತಿಯ ಪ್ರಕಾರ ಮನುಷ್ಯನ ಶರೀರದಲ್ಲಿ ಅದೆಷ್ಟೇ ಆಯಾಸ ಇದ್ದರೂ ಸಹ ನವರಾತ್ರಿಯ ದಿನದಂದು ಸಾಯಂಕಾಲ ಸಮಯದಲ್ಲಿ ಪಾರಿಜಾತ ವೃಕ್ಷ ಸ್ಪರ್ಶಮಾಡಿ ಬಂದರೆ ಸಾಕು.ಈ ವೃಕ್ಷವನ್ನು ಮುಟ್ಟಿದರೆ ದೇಹದಲ್ಲಿ ಇರುವ ನೋವು ತೊಂದರೆಗಳು ಬೇಗಾ ನಿವಾರಣೆ ಆಗುತ್ತದೆ. ಇನ್ನು ಈ ಮೂರು ವೃಕ್ಷವನ್ನು ನವರಾತ್ರಿ ಸಮಯದಲ್ಲಿ ಮುಟ್ಟಿ ಬಂದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement