ನಾಳೆ ಈ ಭಾಗಗಳಲ್ಲಿ ವಿದ್ಯುತ್ ಇರಲ್ಲ.!

 

  ದಾವಣಗೆರೆ:  ಎಲೆಬೇತೂರು ಶಾಖಾ ವ್ಯಾಪ್ತಿಯ ದಾವಣಗೆರೆ 66/11 ಕೆ.ವಿ ಯರಗುಂಟೆ ವಿ.ವಿ ಕೇಂದ್ರದಿಂದ ಹೊರಡುವ ಈ14-ಯರಗುಂಟೆ ಮಾರ್ಗ ವ್ಯಾಪ್ತಿಯ ಈ ಭಾಗಗಳಲ್ಲಿ ಕರೆಂಟ್ ಇರಲ್ಲ.!

ಬೆಳ್ಳಿಗ್ಗೆ 10 ರಿಂದ  ಸಂಜೆ 6:00 ರವರೆಗೆ ಯರಗುಂಟೆ, ಅಶೋಕನಗರ ಕರೂರು ದೊಡ್ಡಬೂದಿಹಾಳು, ಚಿಕ್ಕಬೂದಿಹಾಳು, ದೇವರಹಟ್ಟಿ, ಚಿತ್ರಾನಹಳ್ಳಿ ಕಲ್ಪನಹಳ್ಳಿ ಮತ್ತು ಅಮ್ಮನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement