ನಿಮ್ಮನ್ನ ಬಿಟ್ಟು ಬೇರೆ ಯಾರನ್ನು ಪ್ರೀತಿ ಮಾಡಲು ಸಾಧ್ಯವಾಗುವುದಿಲ್ಲ ಲಿಂಬೆ ಹಣ್ಣಿನಿಂದ ಈ ತಂತ್ರ ಮಾಡಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದು ಸುಲಭವಾಗಿ ಮತ್ತು ಸರಳವಾಗಿ ಮಾಡುವಂತಹ ವಶೀಕರಣ ತಂತ್ರವಾಗಿದೆ. ನೀವು ಇಷ್ಟ ಪಟ್ಟ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರನ್ನು ಈ ತಂತ್ರದ ಮೂಲಕ ವಶ ಮಾಡಿಕೊಳ್ಳಬಹುದು. ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಿಂದ ದೂರವಾಗುವುದು ಅಥವಾ ನಿಮ್ಮನ್ನ ಬಿಟ್ಟು ಹೋಗಿದ್ದರೆ ಏನು ಆದರೂ ಸಮಸ್ಯೆ ಉಂಟಾಗಿದ್ದರೆ ಈ ತಂತ್ರದ ಮೂಲಕ ಅವರನ್ನು ವಶ ಮಾಡಿಕೊಳ್ಳಬಹುದು. ನಿಮ್ಮ ಕುಟುಂಬ ಸದಸ್ಯರ ಒಪ್ಪದೇ ಇರುವ ಕಾರಣ ನಿಮ್ಮ ಪ್ರೀತಿಯನ್ನು ನೀವು ನಿರಾಕರಿಸಿದ್ದರೆ ಆ ಪ್ರೀತಿಯನ ಮರಳಿ ನೀವು ಪಡೆದುಕೊಳ್ಳಲು ಈ ತಂತ್ರವನ್ನು ಮಾಡುವುದು ತುಂಬಾ ಉತ್ತಮವಾಗಿರುತ್ತದೆ

Advertisement

ಈ ತಂತ್ರದ ಮೂಲಕ ನೀವು ಅವರನ್ನು ಸುಲಭವಾಗಿ ವಶೀಕರಣ ಮಾಡಿಕೊಳ್ಳಬಹುದು. ಗಂಡ ಹೆಂಡತಿಯ ನಡುವೆ ಸಮಸ್ಯೆಗಳು ಏನಾದರೂ ಉಂಟಾಗಿದ್ದರು ಕೂಡ ಅವುಗಳನ್ನ ಬಗೆಹರಿಸಿಕೊಳ್ಳಲು ಸಾಧ್ಯ. ಈ ತಂತ್ರವನ್ನು ನೀವು ಮಧ್ಯಾಹ್ನ ಒಂದರಿಂದ ಒಂದು ವರೆ ಗಂಟೆಯಲ್ಲಿ ಮಾಡಬೇಕು. ಯಾರೂ ಕೂಡ ಇರದಂತಹ ಜಾಗದಲ್ಲಿ ಈ ತಂತ್ರವನ್ನು ನೀವು ಮಾಡಬೇಕು. ಈ ತಂತ್ರವನ್ನು ಮಾಡುವಾಗ ಯಾರೊಂದಿಗೂ ಕೂಡ ನೀವು ಚರ್ಚೆಯನ್ನು ಕೂಡ ಮಾಡಬಾರದು. ಮೊದಲು ಮೊಟ್ಟೆಯ ಮೇಲೆ ನಿಮ್ಮ ಹೆಸರು ಬರೆಯಿರಿ ನಂತರ ಲಿಂಬೆ ಹಣ್ಣಿನ ಮೇಲೆ ಅವರ ಹೆಸರು ಬರೆಯಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಂತರ ಸ್ವಸ್ತಿಕ್ ಚಿಹ್ನೆ ಬರೆಯಬೇಕು. ನಾಲ್ಕು ರಸ್ತೆ ಕೊಡುವಂತಹ ಜಾಗದಲ್ಲಿ ಆ ಮೊಟ್ಟೆಯನ್ನ ಅದೇ ಜಾಗದಲ್ಲಿ ನಿಮ್ಮ ಕಾಲಿನಿಂದ ತಲೆವರೆಗೂ ಕೂಡ ಸುತ್ತಿಸಿಕೊಂಡು ಆ ಜಾಗದಲ್ಲಿ ಒಡೆದು ಬರಬೇಕು. ನಂತರ ಆ ಲಿಂಬೆ ಹಣ್ಣನ್ನ ನಿಮ್ಮ ಎಡಗಾಲಿನಲ್ಲಿ ತುಳಿದು ಹಾಕಬೇಕು. ಅದನ್ನು ಎಸೆದು ಬರಬೇಕು ಈ ರೀತಿಯಾಗಿ ನೀವು ಮಾಡಿದ್ದೆ ಆದರೆ ಖಂಡಿತ ನೀವು ಇಷ್ಟಪಟ್ಟ ವ್ಯಕ್ತಿ ಯಾರೇ ಆಗಿದ್ದರು ಕೂಡ ಅವರು ನಿಮ್ಮನ್ನ ಬಿಟ್ಟು ಹೋಗುವುದಿಲ್ಲ ಸದಾ ನಿಮ್ಮ ಜೊತೆ ಬರಲು ಸಾಧ್ಯವಾಗುತ್ತದೆ ಇದು ತುಂಬಾ ಶಕ್ತಿಶಾಲಿಯಾದ ತಂತ್ರ ಈ ತಂತ್ರವನ್ನು ಮಾಡುವ ಮೂಲಕ ಬದಲಾವಣೆಯನ್ನ ಕಾಣುತ್ತಿರಿ. ಇಷ್ಟಪಟ್ಟ ವ್ಯಕ್ತಿ ಮರಳಿ ಬರಲು ಸಾಧ್ಯ ಎಂದೇ ಹೇಳಬಹುದು

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement