ನೀವು ತುಂಬಾ ಇಷ್ಟ ಪಟ್ಟವರು ನಿಮ್ಮಂತೆ ಆಗಲು 1 ಪರಿಹಾರ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ಬಯಸಿದರೆ ಈ ತಂತ್ರವನ್ನು ಮಾಡಬೇಕು. ನೀವು ನಿಮ್ಮ ಪ್ರೇಯಸಿ ಅಥವಾ ನಿಮ್ಮ ಗಂಡ ಹೆಂಡತಿ ಸಂಬಂಧದಲ್ಲಿ ಏನಾದರೂ ಸಮಸ್ಯೆಗಳು ಬಂದರೆ ಈ ತಂತ್ರವನ್ನು ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

Advertisement

ಇದರ ಪರಿಣಾಮ ತುಂಬಾ ವಿಶೇಷವಾಗಿ ಪ್ರಭಾವ ಬೀರಬೇಕು ಅಂದರೆ ಈ ತಂತ್ರವನ್ನು ಅಮಾವಾಸ್ಯೆಯ ದಿನ ಮಾಡಬೇಕು. ಅಮಾವಾಸ್ಯೆ ದಿನ ಮಾಡಲು ಆಗದಿದ್ದರೆ, ಬೇರೆ ಯಾವುದೇ ಸಮಯದಲ್ಲಿ ಬೇಕಾದರೂ ಮಾಡಬಹುದು.

ಮೊದಲನೇಯದಾಗಿ ಒಂದು ಮಣ್ಣಿನ ಮಡಿಕೆಯನ್ನು ತೆಗೆದುಕೊಳ್ಳಬೇಕು. ನಂತರ ಆ ಮಣ್ಣಿನ ಮಡಿಕೆಯ ಒಳಗೆ ಕುಂಕುಮವನ್ನು ಹಾಕಬೇಕು ಮತ್ತು 5 ರೀತಿಯ ಅಕ್ಕಿ ಕಾಳುಗಳನ್ನು ಹಾಕಬೇಕು. ಅಕ್ಕಿ ಕಾಳುಗಳನ್ನು ಹಾಕಿದ ನಂತರ ಪಲಾವ್ ಎಲೆಯನ್ನು ತೆಗೆದುಕೊಳ್ಳಬೇಕು. ನೀವು ತೆಗೆದುಕೊಂಡಿರುವ ಪಲಾವ್ ಎಲೆಯ ಮೇಲೆ ನೀವು ಇಷ್ಟಪಡುವವರ ಹೆಸರನ್ನು ಬರೆದುಕೊಳ್ಳಬೇಕು. ನೀವು ಹೆಸರನ್ನು ಬರೆದ ನಂತರ ಅದೇ ಎಲೆಯ ಹಿಂಭಾಗದಲ್ಲಿ

ಹ್ರೀಂ ವಶಂ” ಎಂಬ ಬೀಜಾಕ್ಷರಿ ಮಂತ್ರವನ್ನು ಬರೆಯಬೇಕು. ನಂತರ ಆ ಎಲೆಯನ್ನು ನಿಮ್ಮ ಬಲಗೈಯಲ್ಲಿ ಇಟ್ಟುಕೊಂಡು “ಹ್ರೀಂ ವಶಂ” ಎಂದು 11 ಬಾರಿ ಹೇಳಬೇಕು. ನಂತರ ಎಲೆಯನ್ನು ಮಣ್ಣಿನ ಮಡಿಕೆಯ ಒಳಗೆ ಹಾಕಬೇಕು. ಲಿಂಗ ವಸ್ತ್ರವನ್ನು ತೆಗೆದುಕೊಂಡು ಅದು ಕೆಂಪು ಕೆಂಪು ಬಣ್ಣ ಅಥವಾ ಕಪ್ಪು ಬಣ್ಣ ಅಥವಾ 2 ಬಣ್ಣ ಮಿಶ್ರಿತವಾಗಿ ವಸ್ತ್ರವನ್ನು ತೆಗೆದುಕೊಳ್ಳಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ನಂತರ ಆ ಲಿಂಗ ವಸ್ತ್ರದಿಂದ ಮಣ್ಣಿನ ಮಡಿಕೆಯನ್ನು ಮುಚ್ಚಬೇಕು. ನಂತರ ಅದನ್ನು ಅರಿಶಿಣದ ದಾರದಲ್ಲಿ ಕಟ್ಟಬೇಕು. ಅರಿಶಿಣ ದಾರದಿಂದ ಕಟ್ಟಿದ ನಂತರ ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ 11 ದಿವಸಗಳ ಕಾಲ ಇಟ್ಟುಕೊಳ್ಳಬೇಕು.

ನಿಮಗೆ 5 ದಿನಗಳಲ್ಲಿಯೇ ಈ ತಂತ್ರದ ಫಲಿತಾಂಶ ದೊರಕುತ್ತದೆ. 11 ದಿನ ಆದ ನಂತರ ಅದನ್ನು ಹರಿಯುವ ನೀರಿಗೆ ಅಥವಾ ಯಾವುದಾದರೂ ಗಿಡದ ಹತ್ತಿರ ಹಾಕಬೇಕು. ಈ ಪರಿಹಾರ ನಿಮಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ. ಈ ತಂತ್ರವನ್ನು ಒಳ್ಳೆಯ ಉದ್ದೇಶಕ್ಕೆ ಮಾಡಿದರೆ ಒಳ್ಳೆಯ ಫಲಿತಾಂಶ ದೊರಕುತ್ತದೆ ಆದರೆ ಕೆಟ್ಟ ಉದ್ದೇಶಕ್ಕೆ ಮಾಡಿದರೆ ಖಂಡಿತವಾಗಿ ನಿಮಗೆ ಕೆಡಕು ಆಗುತ್ತದೆ.

ಈ 1 ಸರಳವಾದ ಪರಿಹಾರದಿಂದ ನೀವು ಇಷ್ಟಪಟ್ಟವರ ಜೊತೆ ಸಂತೋಷದಿಂದ ಜೀವನವನ್ನು ಕಳೆಯಬಹುದು. ಇದರಿಂದ ನೀವು ಇಷ್ಟಪಟ್ಟವರು ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ನಿಮ್ಮನ್ನು ಹೆಚ್ಚು ಪ್ರೀತಿಸಲು ಶುರು ಮಾಡುತ್ತಾರೆ. ಇದರಿಂದ ನಿಮ್ಮ ಜೀವನ ಸಂತೋಷದಿಂದ ಸಾಗುತ್ತದೆ

“ಹ್ರೀಂ ವಶಂ” ಎಂಬ ಬೀಜಾಕ್ಷರಿ ಮಂತ್ರದಿಂದ ಸುಲಭವಾಗಿ ನೀವು ಇಷ್ಟ ಪಟ್ಟವರನ್ನು ವಶ ಮಾಡಿಕೊಳ್ಳಬಹುದು. ಈ ಬೀಜಾಕ್ಷರ ಮಂತ್ರದಿಂದ ನೀವು ಇಷ್ಟ ಪಟ್ಟವರ ಜೊತೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಬಹುದು.

ನೀವು ಇಷ್ಟ ಪಟ್ಟವರು ನಿಮ್ಮ ಮಾತನ್ನು ಕೇಳದೆ ಇದ್ದಾಗ, ಈ 1 ಬೀಜಾಕ್ಷರಿ ಮಂತ್ರದಿಂದ ನೀವು ಇಷ್ಟ ಪಟ್ಟವರು ನಿಮ್ಮ ಮಾತನ್ನು ಕೇಳುವ ಹಾಗೆ ಮಾಡಬಹುದು. ಈ ತಂತ್ರದ ಸಹಾಯದಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ವೃದ್ಧಿ ಆಗುತ್ತದೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement