ಬರುವ ಹೊಸ ವರ್ಷದಲ್ಲಿ ನೀವು ಸಾಲದಿಂದ ಮುಕ್ತರಾಗಬೇಕೆಂದರೆ ಸಾಲ ಮುಕ್ತ ಮಂತ್ರ ಪಟನೆ ಮಾಡಿದರೆ ದಿನಗಳಲ್ಲಿಯೇ ಸಾಲದಿಂದ ಮುಕ್ತರಾಗುತ್ತೀರಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಜೀವನದಲ್ಲಿ ಮನುಷ್ಯನಿಗೆ ಹತ್ತಾರು ರೀತಿಯ ಕಷ್ಟಗಳು ಬರುತ್ತವೆ. ತಾನು ತನ್ನ ಕೈ ಮೀರಿ ಪ್ರಯತ್ನಪಟ್ಟರು ಕೂಡ ಕ’ಷ್ಟಗಳಿಂದ ಪರಿಹಾರ ಸಿಗುತ್ತಿಲ್ಲ ಎಂದರೆ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ. ದೇವರ ಕೃಪೆ ಆಶೀರ್ವಾದ ಇದ್ದರೆ ಕಲ್ಲಿನಂತ ಕ’ಷ್ಟಗಳು ಮುಂಜಿನಂತೆ ಕರಗಿ ಹೋಗುತ್ತವೆ ಹಾಗಾಗಿ ಮನುಷ್ಯ ಸಂಕಟ ಬಂದಾಗ ವೆಂಕಟರಮಣನನ್ನು ನೆನೆಯುತ್ತಾನೆ ಎನ್ನುವ ಗಾದೆ ಕೂಡ ಇದೆ.

Advertisement

ಇಂದು ನಾವು ಸಹ ಈ ರೀತಿಯ ಮನುಷ್ಯ ಸಹಜ ಸಮಸ್ಯೆಗಳಲ್ಲಿ ಒಂದಾದ ಸಾಲದ ಬಾಧೆ ಇದ್ದರೆ ಯಾವ ರೀತಿ ಭಗವಂತನನ್ನು ಸ್ಮರಣೆ ಮಾಡಿ ಆದಷ್ಟು ಬೇಗ ಹೇಗೆ ಆ ಸಮಸ್ಯೆಯಿಂದ ಹೊರ ಬರಬಹುದು ಎನ್ನುವ ಒಂದು ಸುಲಭ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು ಶಕ್ತಿಶಾಲಿ ಮಂತ್ರವನ್ನು ಹೇಳುವುದ ಮೂಲಕ ಕೂಡ ಈ ಸಾಲದ ಕೂಪದಿಂದ ಹೊರ ಬರಬಹುದು.

ಇದು ಕಾಲಭೈರವೇಶ್ವರನ ಮಂತ್ರವಾಗಿದೆ. ಈ ಮಂತ್ರವನ್ನು ಜಪ ಮಾಡುವುದರಿಂದ ನಿಮಗೆ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಯಿಂದ ಋಣ ಬಾದೆಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ ನಿಮ್ಮ ಮನೆಯಲ್ಲಿ ನೆಗೆಟಿವ್ ಶಕ್ತಿಗಳ ಸಂಚಾರವಿದ್ದರೆ ಅಥವಾ ನಿಮ್ಮ ಮನೆ ಮೇಲೆ, ಕುಟುಂಬದ ಸದಸ್ಯರ ಮೇಲೆ ಮಾಟ ಮಂತ್ರ ಶಕ್ತಿಗಳ ಪ್ರಯೋಗವಾಗಿದ್ದರೆ ನಿಮಗೆ ಪ್ರಾಣ ಭ’ಯ ಹಾಗೂ ಅ’ಪ’ಮೃ’ತ್ಯುವಿನ ಭ’ಯ ಇದ್ದರೆ ಈ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ.

ಜೊತೆಗೆ ಕಾಲಭೈರವೇಶ್ವರನು ಹೆಸರೇ ಹೇಳುವಂತೆ ಸಮಯ ಸೂಚಕನು ಆಗಿರುವುದರಿಂದ ಕೆಟ್ಟು ಹೋಗಿರುವ ನಿಮ್ಮ ಸಮಯ ಕೂಡ ಸರಿ ಹೋಗಿ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಕಾಣುತ್ತೀರಿ. ಭಾನುವಾರದಂದು ಕಾಲ ಭೈರವೇಶ್ವರನಿಗೆ ಬಹಳ ವಿಶೇಷವಾದ ದಿನ ಎಂದು ಹೇಳಲಾಗುತ್ತದೆ. ಭಾನುವಾರ ಮಾತ್ರವಲ್ಲದೆ ಸೋಮವಾರ, ಶುಕ್ರವಾರ ಹಾಗೂ ಗುರುವಾರ ಕೂಡ ಕಾಲಭೈರವೇಶ್ವರನ ಈ ಒಂದು ಮಂತ್ರ ಜಪ ಮಾಡುವುದರಿಂದ.

ಅಥವಾ ಸಾಧ್ಯವಾದವರು ಪ್ರತಿದಿನವೂ ಕೂಡ ಈ ಮಂತ್ರವನ್ನು 108 ಬಾರಿ ಜಪ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ. ಈ ಮಂತ್ರವನ್ನು ಜಪ ಮಾಡುವುದಕ್ಕೂ ಮುನ್ನ ಇದನ್ನು ಒಂದು ಬಿಳಿ ಹಾಳೆಯಲ್ಲಿ ಬರೆದುಕೊಂಡು ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹೂ ಇಟ್ಟು ಪೂಜೆ ಮಾಡಬೇಕು ಬಳಿಕ ಯಾವಾಗಲೂ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಈ ಮಂತ್ರವನ್ನು ಜಪಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

108 ಬಾರಿ ಆಗುವ ವರೆಗೂ ನಿಮಗೆ ಸಾಧ್ಯವಾಗುವಷ್ಟು ದಿನ ಈ ರೀತಿ ಮಾಡಿ ನೀವು ಆರಂಭಿಸಿದ 30 ದಿನಗಳ ಒಳಗೆ ನಿಮಗೆ ಯಾವುದಾದರೂ ರೂಪದಲ್ಲಿ ಸಹಾಯವಾಗಿ ಸಾಲದ ಸಮಸ್ಯೆಗಳಿಂದ ಹೊರ ಬರುತ್ತಿರಿ.
ಮಂತ್ರ:
ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ
ಶೀಘ್ರ ಧನಧಾನ್ಯಂ ಸ್ವರ್ಣಂ ದೇಹಿ ದೇಹಿ ದಸ್ಯ ದಸ್ಯ ಕುರು ಕುರು ಸ್ವಾಹ

ಇನ್ನೊಂದು ಮಂತ್ರವಿದೆ ಈ ಮಂತ್ರವು ಕೂಡ ಕಾಲಭೈರವೇಶ್ವರನಿಗೆ ಸಂಬಂಧಪಟ್ಟ ಮಂತ್ರವಾಗಿದೆ. ಈ ಮಂತ್ರ ಪಠಣೆ ಮಾಡುವುದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ, ಧನಾಕರ್ಷಣೆಯಾಗುತ್ತದೆ.
ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಕರ್ಷಣಾ
ಬೈರವಾಯ ಹಿರಣ್ಯಮ್ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹಾ.

ಇದರೊಂದಿಗೆ ಭೈರವ ದೀಪಂ ಕೂಡ ಹಚ್ಚಬಹುದು. ಒಂದು ಬಟ್ಟಲಲ್ಲಿ ತುಂಬಾ ಅಕ್ಕಿ ತೆಗೆದುಕೊಂಡು ಅದಕ್ಕೆ ಶ್ರೀಗಂಧಹಾಗೂ ಕುಂಕುಮ ಒಂದು ತೆಂಗಿನ ಕಾಯಿಯನ್ನು ಎರಡು ಹೋಳಾಗಿ ಹೊಡೆದು ಅದಕ್ಕೂ ಕೂಡ ಗಂಧ ಕುಂಕುಮ ಹೂವು ಇಟ್ಟು ಅದರ ಒಳಗೆ ಎಣ್ಣೆ ತುಂಬಿಸಿ ದೀಪ ಹಚ್ಚಬೇಕು. ಇದನ್ನು ಕಾಲಭೈರವಣಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಭೈರವವನ್ನು ಕೃಪಾಕಟಾಕ್ಷ ದೊರೆತು ಸಮಸ್ಯೆಗಳು ಪರಿಹಾರ ಆಗುತ್ತವೆ.

 

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement