ಬೆಂಗಳೂರು: ರೇಣುಕಾಸ್ವಾಮಿ ಸಾವಿಗೆ ಕರೆಂಟ್ ಶಾಕ್ ಮತ್ತು ಹಲ್ಲೆ ಕಾರಣ ಎಂದು ವರದಿ ನೀಡಿದ ವೈದ್ಯರು

ಬೆಂಗಳೂರು: ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿಯನ್ನ ವೈದ್ಯರು ನೀಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಈ ಬಗ್ಗೆ ಉಲ್ಲೇಖವಾಗಿದ್ದು, ಕರೆಂಟ್ ಶಾಕ್ ಹಾಗೂ ಪ್ರಬಲ ಹೊಡೆತದಿಂದ ಮೂಳೆಗಳು ಮುರಿದು ರೇಣುಕಾಸ್ವಾಮಿ ಸಾವನ್ನಪ್ಪಿರೋದಾಗಿ ವೈದ್ಯರು ವರದಿ ನೀಡಿದ್ದಾರೆ. ಮೃತನ ಸಾವಿನ ಬಗ್ಗೆ Death is due to shock and Hemorrhage as a result to multiple blunt injuries sustained- ಎಂದು ವೈದ್ಯರ ವರದಿ ನೀಡಿದ್ದಾರೆ. ರೇಣುಕಾಸ್ವಾಮಿ ಮೃತದೇಹದ ಶವಪರೀಕ್ಷೆಯ ವರದಿಯನ್ನ ಎಫ್‌ಎಸ್‌ಎಲ್ ಕಳಿಸಿರೋ ತನಿಖಾಧಿಕಾರಿಗಳು ಎಫ್‌ಎಸ್‌ಎಲ್ ವರದಿಗಾಗಿಯೂ ಕಾಯುತ್ತಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement