ಯಕ್ಕದ ಗಿಡದ ಎಲೆ ಹಾಗೂ ನಿಂಬೆಹಣ್ಣಿನಿಂದ ಸತತವಾಗಿ ನಿಮಗೆ ತೊಂದರೆ ಕೊಡುತ್ತಿರುವ ಶತ್ರುವನ್ನು ನಾಶ ಮಾಡಬಹುದು!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳು ಇದ್ದೇ ಇರುತ್ತಾರೆ ನಾವು ಅಭಿವೃದ್ಧಿ ಹೊಂದುತ್ತೇವೆ ಅಥವಾ ನಾವೇನಾದರೂ ಒಂದೊಂದು ಹೆಜ್ಜೆ ಮುಂದೆ ಹೇಳುತ್ತಿದ್ದೇವೆ ಎಂದರೆ ಶತ್ರುಗಳು ನಮಗೆ ಹಿಂದೆಯಿಂದಲಾದರೂ ಅಥವಾ ಮುಂದೆಯಿಂದಲಾದರೂ ತೊಂದರೆಗಳನ್ನು ನೀಡುತ್ತಾ ಇರುತ್ತಾರೆ ಅಂತಹ ಶತ್ರುಗಳಿಂದ ನಾವು ದೂರ ಮಾಡಿಕೊಳ್ಳಬೇಕು. ಎಂದರೆ ಈ ವಶೀಕರಣ ತಂತ್ರವನ್ನು ಮಾಡಲೇಬೇಕು ಈ ವಶೀಕರಣ ತಂತ್ರವನ್ನು ನಾವು ಮಾಡಿದ್ದೆ ಆದರೆ ನಮ್ಮ ಜೀವನದಲ್ಲಿರುವ ಶತ್ರುಗಳನ್ನು ನಾವು ಸಂಪೂರ್ಣವಾಗಿ ನಾಶ ಮಾಡಿಕೊಳ್ಳಬಹುದು.

Advertisement

ಏಕೆಂದರೆ ಇದು ಮನೆಯಲ್ಲೇ ಕುಳಿತುಕೊಂಡು ಮಾಡಬಹುದಾದಂತ ತಂತ್ರ ಎಂದು ಹೇಳಲು ಸಾಧ್ಯ

ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ತಂತ್ರ. ಪ್ರತಿಯೊಬ್ಬರ ಜೀವನದಲ್ಲೂ ಕೂಡ ತೊಂದರೆಗಳನ್ನು ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ವ್ಯಾಪಾರ ವ್ಯವಹಾರ ಉದ್ಯೋಗ ವಿದ್ಯಾಭ್ಯಾಸ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನು ನೀಡುತ್ತಾರೆ ಅಂತಹ ತೊಂದರೆಗಳಿಂದ ನಾವು ದೂರ ಮಾಡಿಕೊಳ್ಳಬೇಕು. ಎಂದರೆ ಈ ತಂತ್ರ ಮಾಡುವುದು ಉತ್ತಮ. ಒಂದು ಎಕ್ಕದ ಎಲೆ ಮತ್ತು ಒಂದು ಲಿಂಬೆ ಹಣ್ಣಿನಿಂದ ಮಾಡಬಹುದಾದ ತಂತ್ರ ಇದಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಕಪ್ಪು ದಾರ, ಲಿಂಬೆ ಹಣ್ಣಿನ ಮೇಲೆ ನಿಮ್ಮ ಜೀವನದ ಶತ್ರು ಅಥವಾ ನಿಮಗೆ ಯಾರು ತೊಂದರೆ ನೀಡುತ್ತಿದ್ದಾರೋ ಅವರ ಹೆಸರನ್ನ ಬರೆಯಬೇಕು. ಎಕ್ಕದ ಎಲೆಯ ಮೇಲೆ ನಿಮ್ಮ ಶತ್ರುವಿನ ಹೆಸರು ಮತ್ತು ನಿಮ್ಮ ಹೆಸರನ್ನು ಬರೆಯಿರಿ. ಆ ಲಿಂಬೆ ಹಣ್ಣನ್ನು ಎರಡು ಭಾಗಗಳಾಗಿ ಮಾಡಿ ಅದರ ಒಳಗೆ ಸಂಪೂರ್ಣವಾಗಿ ಕುಂಕುಮವನ್ನು ಹಾಕಬೇಕು. ನಿಂಬೆ ಹಣ್ಣಿನ ಎರಡು ಭಾಗ ಮತ್ತು ಎಕ್ಕದ ಎಲೆಯನ್ನು ನೀವು ಕಪ್ಪು ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು. ನಿಮ್ಮ ಶತ್ರುಗಳು ಇರುವಂತ ದಿಕ್ಕನ್ನ ಆಯ್ಕೆ ಮಾಡಿಕೊಂಡು ಆ ದಿಕ್ಕಿಗೆ ಮುಖ ಮಾಡಿ ಅದನ್ನ ಭೂಮಿಯ ಒಳಗೆ ಸಂಪೂರ್ಣವಾಗಿ ಹಾಕಬೇಕು

ಈ ರೀತಿಯಾಗಿ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣ ನಾಶವಾಗುತ್ತಾರೆ. ಇದು ಮನೆಯಲ್ಲಿ ಕುಳಿತುಕೊಂಡು ಮಾಡಬಹುದಾದ ತಂತ್ರ ಎಂದು ಹೇಳಲು ಸಾಧ್ಯ. ನೀವು ಭೂಮಿ ಒಳಗೆ ಹಾಕಿ ಬಂದಿದ ಕೆಲವೇ ಕ್ಷಣಗಳಲ್ಲಿ ಅದು ಬದಲಾವಣೆ ಆಗುತ್ತದೆ. ನಿಮ್ಮ ಜೀವನದಲ್ಲಿ ಶತ್ರುಗಳು ನಿಮಗೆ ತೊಂದರೆಯನ್ನು ನೀಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ ಈ ತಂತ್ರ ತುಂಬಾ ಶಕ್ತಿಶಾಲಿ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement