ಲವಂಗಗಳ ಸಹಾಯದಿಂದ ಈ ತಂತ್ರ ಮಾಡಿದರೆ ನಿಮ್ಮ ಜೀವನದ ದಿಕ್ಕೆ ಬದಲಾಗುತ್ತದೆ ಪ್ರತಿದಿನ ಹಣಕಾಸಿನ ಸುರಿಮಲೆಯಾಗುತ್ತದೆ?

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು . ಆದ್ದರಿಂದ ಈ ತಂತ್ರಗಳ ಬಗ್ಗೆ ತಿಳಿದಿರುವುದು ಮುಖ್ಯ . ಲವಂಗದ ತಂತ್ರಗಳನ್ನು ಹಣದ ಲಾಭಕ್ಕಾಗಿ , ತೊಂದರೆಗಳನ್ನು ತೊಡೆದು ಹಾಕಲು ಮತ್ತು ಅದೃಷ್ಟವನ್ನು ಬಲಪಡಿಸಲು ಬಳಸಲಾಗುತ್ತದೆ . ಲವಂಗಕ್ಕೆ
ಸಂಬಂಧಿಸಿದ ಕೆಲವು ವಿಶೇಷ ತಂತ್ರಗಳು ಮತ್ತು ಪರಿಹಾರ ಈ
ಕೆಳಕಂಡಂತಿವೆ … !

Advertisement

 

ಮಸಾಲೆಗಳನ್ನು ಕೇವಲ ಔಷಧವಾಗಿ ಬಳಸಲಾಗುವುದಿಲ್ಲ . ಆದರೆ ಅವುಗಳ ಬಳಕೆಯು ಜೀವನದಲ್ಲಿ ಬದಲಾವಣೆಯನ್ನು ತರಬಹುದು . ಇಂದು ನಾವು ಲವಂಗದ ಬಗ್ಗೆ ತಿಳಿದು ಕೊಳ್ಳುತ್ತಿದ್ದೇವೆ . ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದು ಮಾತ್ರವಲ್ಲದೆ , ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು . ಅಂತಹ ಪರಿಸ್ಥಿತಿಯಲ್ಲಿ ಜನರು ಈ ತಂತ್ರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ .. .

ನಿಮ್ಮ ಯಾವುದೇ ಕೆಲಸಗಳು ಸ್ಥಗಿತಗೊಂಡಿದ್ದರೆ , ಅಥವಾ ದೀರ್ಘಕಾಲದ ವರೆಗೆ ಮಾಡಲಾಗದಿದ್ದರೆ , ನೀವು ಲವಂಗ , ಏಲಕ್ಕಿ ಮತ್ತು ವಿಳ್ಳೆದೆಲೆಯನ್ನು ಸುತ್ತಿ ಗಣೇಶನಿಗೆ ಅರ್ಪಿಸಬೇಕು .. ಹೀಗೆ ಮಾಡುವುದರಿಂದ , ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುವುದು ಮಾತ್ರವಲ್ಲದೆ , ಜೀವನದಲ್ಲಿ ಯಶಸ್ಸು ಕೂಡ ಬರಬಹುದು .

 

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ , ಈ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಏಳರಿಂದ ಎಂಟು ಲವಂಗವನ್ನು ಸುಟ್ಟು .ಮನೆಯ ಯಾವುದೇ ಮೂಲೆಯಲ್ಲಿ ಇರಿಸಿ . ಹೀಗೆ ಮಾಡುವುದರಿಂದ ಮನೆಯ ಸುಖ ಶಾಂತಿ ನೆಲೆಸುವುದರ ಜೊತೆಗೆ ವೈಷಮ್ಯ ದೂರವಾಗುತ್ತದೆ .

ಯಾವುದೇ ಕೆಲಸದಲ್ಲಿ ಅಡಚಣೆ ಉಂಟಾದರೆ , ಮನೆಯಲ್ಲಿ ಪೂಜೆ ಮಾಡುವಾಗ ಎರಡು ಲವಂಗವನ್ನು ಆರತಿ ತಟ್ಟೆಯಲ್ಲಿ ಇಡಿ . ಹೀಗೆ ಮಾಡುವುದರಿಂದ , ಮನೆಯ ವಾತಾವರಣ ಉತ್ತಮವಾಗಿ ಇರಬಹುದು . ಅಲ್ಲದೇ , ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ತಡೆಯಬಹುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಲವಂಗವು ನಿಮಗೆ ತುಂಬಾ ಉಪಯುಕ್ತವಾಗಿದೆ . ಅಂತಹ ಪರಿಸ್ಥಿತಿಯಲ್ಲಿ , ನೀವು ಕರಿಮೆಣಸು ಮತ್ತು ಲವಂಗವನ್ನು ನಿಮ್ಮ ತಲೆಯ ಮೇಲಿಂದ ದೂರ ಹೋಗಿ ಬೀಳುವ ಹಾಗೆ ಬಿಸಾಕಬೇಕು . ಯಾರು ಬರದ ಜಾಗದಲ್ಲಿ ಈ ತಂತ್ರ ಮಾಡಿ . ತದನಂತರ ಹಿಂತಿರುಗಿ ನೋಡದೆ ವಾಪಸ್ ಬನ್ನಿ . ಇದರಿಂದ ಹಣದ ಕೊರತೆ ನೀಗಿಸಬಹುದು …..

ರಾಹು – ಕೇತುಗಳ ಕೆಟ್ಟ ಪರಿಣಾಮವನ್ನು ಲವಂಗದ ಸಹಾಯದಿಂದ ಕಡಿಮೆ ಮಾಡಬಹುದು . ಜಾತಕದಲ್ಲಿ ರಾಹು ಕೇತು ದೋಷವಿದ್ದರೆ , ಪ್ರತಿ ಶನಿವಾರದಂದು ಲವಂಗವನ್ನು ದಾನ ಮಾಡಬೇಕು .

 

ನಿರಂತರ 40 ದಿನಗಳ ಕಾಲ ಶಿವಲಿಂಗದ ಮೇಲೆ ಲವಂಗ ಅರ್ಪಿಸಿದರೆ , ಎಲ್ಲಾ ದುಷ್ಪರಿಣಾಮ ಕೊನೆಗೊಳ್ಳುತ್ತದೆ .

ನೀವು ಯಾವುದೇ ಕೆಲಸದ ಕಾರಣದಿಂದ ಮನೆಯಿಂದ ಹೊರಗೆ ಹೋಗುತ್ತಿದ್ದರೆ , ಮನೆಯಿಂದ ಹೊರಡುವಾಗ ನಿಮ್ಮ ಬಾಯಿಯಲ್ಲಿ ಎರಡು ಲವಂಗವನ್ನು ಇಟ್ಟುಕೊಳ್ಳಿ . ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ನಿಮ್ಮ ಇಷ್ಟ ದೇವರನ್ನು ಧ್ಯಾನಿಸಿ .ಹೀಗೆ ಮಾಡುವುದರಿಂದ , ಹೋದ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು .
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಯಶಸ್ಸು ಸಿಗದಿದ್ದರೆ ಮಂಗಳವಾರ ಆಂಜನೇಯನಿಗೆ ಎಣ್ಣೆಯ ದೀಪವನ್ನು ಹಚ್ಚಿ . ದೀಪದಲ್ಲಿ ಎರಡು ಲವಂಗವನ್ನು ಹಾಕಿ ನಂತರ , ಹನುಮಾನ್ ಚಾಲೀಸಾ ವನ್ನು ಪಠಿಸಿ ಮತ್ತು ಆರತಿ ಮಾಡಿ ಇದನ್ನು 21 ಮಂಗಳವಾರಗಳ ಕಾಲ ನಿರಂತರವಾಗಿ ಮಾಡುವುದರಿಂದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ಹಣವಿದ್ದರೂ ಕೈಗೆ ಸಿಗದಿದ್ದರೆ , ನಿಮ್ಮ ಹಣ ಎಲ್ಲೋ ಸಿಲುಕಿದ್ದರೆ , ನಿಮ್ಮದೇ ಹಣ ಪಡೆಯಲು ಸಮಸ್ಯೆ ಆಗುತ್ತಿದ್ದರೆ , ಆಗ ಲವಂಗದಿಂದ ಹಣವನ್ನು ನಿಮ್ಮದಾಗಿಸಿಕೊಳ್ಳಿ . ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ, 11 ಅಥವಾ 21 ಲವಂಗಗಳನ್ನು ಕರ್ಪೂರದ ಜೊತೆ ಸೇರಿಸಿ , ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಯ ರಾತ್ರಿ ಸುಟ್ಟು ಹಾಕಬೇಕು . ನಂತರ ಲಕ್ಷ್ಮಿ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು . ಹೀಗೆ ಮಾಡುವುದರಿಂದ ನಿಮ್ಮ ಸಿಲುಕಿರುವ ಹಣ ಕೈಗೆ ಬರುತ್ತದೆ . ಹಣ ಕೈ ಸೇರಲು ಇರುವ ಅಡಚಣೆಗಳು ತೊಲಗುತ್ತವೆ .

 

ಸಂದರ್ಶನ ಪಾಸಾಗಲು ಯಾವುದೋ ಸಂದರ್ಶನಕ್ಕೆ ಹೊರಟಿದ್ದರೆ , ಅಥವಾ ಯಾವುದೋ ಹೂಡಿಕೆ ಸಂಬಂಧ ಪಟ್ಟ ಮಾತುಕತೆಗೆ ಹೊರಟಿದ್ದರೆ , ಆಗ ಲವಂಗದ ಈ ಪರಿಹಾರ ಮಾಡಿ ಹೊರಡಿ . ಇದರಿಂದ ಹೋದ ಕೆಲಸ ಖಂಡಿತ ಕೈ ಗೂಡುತ್ತದೆ . ಮನೆಯಿಂದ ಹೊರ ಹೋಗುವಾಗ ಬಾಯಲ್ಲಿ ಲವಂಗ ಇಟ್ಟುಕೊಳ್ಳಿ . ಅಗಿದು ಉಳಿದುದನ್ನು ಹೋದ ಕಚೇರಿಯ ಸ್ಥಳದಲ್ಲಿ ಉಗಿಯಿರಿ . ನಿಮ್ಮ ಮನೆ ದೇವರಲ್ಲಿ ಕೆಲಸದಲ್ಲಿ ಯಶಸ್ಸು ಕೊಡಲು ಬೇಡಿಕೊಳ್ಳಿ . ಇದರಿಂದ ಸಂದರ್ಶನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ .

ಕಷ್ಟ ಪಟ್ಟಿದ್ದರ ಫಲ ಸಿಗದಿದ್ದರೆ, ಬಹಳಷ್ಟು ಸಾರಿ ಕಷ್ಟಪಟ್ಟು ದುಡಿದರೂ ಅದಕ್ಕೆ ತಕ್ಕದಾದ ಫಲ ಸಿಗುತ್ತಿಲ್ಲ ಎನಿಸುತ್ತದೆ . ಅಂತ ಸಂದರ್ಭದಲ್ಲಿ ಮಂಗಳವಾರದ ದಿನ ಆಂಜನೇಯ ವಿಗ್ರಹದ ಎದಿರು ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ . ಆ ದೀಪಕ್ಕೆ ಎರಡು ಲವಂಗವನ್ನು ಹಾಕಿ . ನಂತರ ದೇವರ ಎದುರು ಕೂತು ಹನುಮಾನ್ ಚಾಲೀಸಾ ಹೇಳಿ ಆರತಿ ಬೆಳಗಿ . ಆಂಜನೇಯನಲ್ಲಿ ಭಕ್ತಿಯಿಂದ ನಿಮ್ಮ ಕೆಲಸದ ಯಶಸ್ವಿಗಾಗಿ ಬೇಡಿಕೊಳ್ಳಿ . ಇದನ್ನು ನಿರಂತರ 21 ಮಂಗಳವಾರದ ಕಾಲ ಮಾಡಿ . ನಿಮ್ಮ ದುಡಿಮೆಗೆ ತಕ್ಕ ಫಲ ದೊರತೇ ದೊರೆಯುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಣ ಸೆಳೆಯಲು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು , ಮನೆಯಲ್ಲಿ ಸಂತೋಷ ಸಮೃದ್ಧಿ ತುಂಬಿರುವಂತೆ ನೋಡಿಕೊಳ್ಳಲು , ಅಮ್ಮನಿಗೆ ಪ್ರತಿದಿನ ಗುಲಾಬಿ ಹೂಗಳ ಜೊತೆಗೆ ಎರಡು ಲವಂಗಗಳನ್ನು ನೀಡಿ . ಪ್ರತಿ
ದಿನ ಸಾಧ್ಯವಾಗದಿದ್ದರೆ , ಕನಿಷ್ಠ ಪಕ್ಷ ಶುಕ್ರವಾರದಂದು ಹೀಗೆ ಮಾಡಿ .

ನಕಾರಾತ್ಮಕತೆ ತೆಗೆಯಲು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆಯಲು ಶನಿವಾರ ಎಣ್ಣೆ ದೀಪದೊಂದಿಗೆ ನಾಲ್ಕು ಲವಂಗ ಗಳನ್ನು ಸುಟ್ಟು ಹಾಕಿ.. ಇದನ್ನು ಮನೆಯ ಕತ್ತಲ ಮೂಲೆಯಲ್ಲಿ ಇರಿಸಿ . ಇದರಿಂದ ಮನೆಯ ನಕಾರಾತ್ಮಕ ಶಕ್ತಿ ನಿಧಾನವಾಗಿ ತೊಲಗುತ್ತವೆ. ಎಲ್ಲ ಕೆಲಸಗಳು ಆಗ ತೊಡಗಿ ಮನೆಯಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ ನೋಡಿ .

 

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.
ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement