ಸರ್ವ ಶ್ರೇಷ್ಠ ಬಲಿಷ್ಠ ವಶೀಕರಣ ತಂತ್ರ ಕೊಳ್ಳೇಗಾಲದ ತಾಂತ್ರಿಕ ಪದ್ಧತಿಯಿಂದ ಇಷ್ಟಪಟ್ಟಂತಹ ವ್ಯಕ್ತಿಗಳಿಗೋಸ್ಕರ ಒಮ್ಮೆ ಮಾಡಿ ನೋಡಿ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಿಂದ ಏನಾದರೂ ದೂರವಾಗಿದ್ದರೆ, ಗಂಡ ಹೆಂಡತಿ ಆಗಿರಬಹುದು ಮನಸಾರೆ ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮಿಂದ ಏನಾದರೂ ದೂರವಾಗಿದ್ದರೆ ಈ ಸುಲಭವಾದ ತಂತ್ರವನ್ನು ಮಾಡುವುದರಿಂದ ಅವರು ಸಂಪೂರ್ಣವಾಗಿ ವಶವಾಗಲು ಸಾಧ್ಯವಾಗುತ್ತದೆ. ಅರಿಶಿಣದ ಕೊಂಬು ಮತ್ತು ಅರಳಿ ಎಲೆಯಿಂದ ಮಾಡಬಹುದಾದ ತಂತ್ರವಾಗಿದೆ. ಐದು ಅರಳಿಯ ಮರದ ಎಲೆ ಮತ್ತು ಐದು ಅರಿಶಿಣದ ಕೊಂಬನ್ನು ತೆಗೆದುಕೊಂಡು ಈ ತಂತ್ರವನ್ನು ಮಾಡಬೇಕು.

Advertisement

ಅರಳಿ ಎಲೆಯ ಮೇಲೆ ನಿಮ್ಮ ಹೆಸರನ್ನ ಬರೆಯಬೇಕು ಅದರ ಕೆಳಭಾಗದಲ್ಲಿ ನೀವು ಇಷ್ಟಪಡುವ ವ್ಯಕ್ತಿ ಹೆಸರನ್ನ ಬರೆಯಬೇಕು. ಐದು ಅರಳಿ ಎಲೆಯ ಮೇಲೂ ಕೂಡ ನಿಮ್ಮ ಹೆಸರು ಮತ್ತು ಅವರ ಹೆಸರನ್ನು ಬರೆಯಬೇಕು. ಅರಳಿ ಮರದ ಎಲೆಯ ಮೇಲೆ ಒಂದೊಂದು ಅರಿಶಿನದ ಕೊಂಬನ್ನು ಇಡಬೇಕು. ಅರಿಶಿಣ ದಾರ ಮತ್ತು ಅರಳಿ ಎಲೆಯನ್ನು ಎಲ್ಲರ ಮೇಲೆ ಇಟ್ಟಿರುತ್ತೀರಿ ಅದನ್ನು ಒಂದೊಂದಾಗಿ ಬಿಳಿ ದಾರದಲ್ಲಿ ಕಟ್ಟಬೇಕು. ಈ ತಂತ್ರವನ್ನು ನೀವು ಯಾವ ದಿನದಲ್ಲಾದರೂ ಮಾಡಬಹುದಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನೀವು ಇಷ್ಟಪಟ್ಟಂತ ವ್ಯಕ್ತಿ ಎಲ್ಲೇ ಇರಲಿ ಹೇಗೆ ಇರಲಿ ಅವರು ಸಂಪೂರ್ಣವಾಗಿ ಈ ತಂತ್ರವನ್ನ ಮಾಡುವುದರಿಂದ ವಶವಾಗಲು ಸಾಧ್ಯವಾಗುತ್ತದೆ ಇದು ತುಂಬಾ ಶಕ್ತಿಶಾಲಿಯಾದಂತಹ ವಶೀಕರಣ ತಂತ್ರವಾಗಿದೆ. ಅವರು ನಿಮ್ಮನ್ನ ಹುಚ್ಚರಂತೆ ಪ್ರೀತಿಸುತ್ತಾರೆ ಸಂಪೂರ್ಣವಾಗಿ ಅವರು ಆಕರ್ಷಣೆಯಾಗಲು ಸಾಧ್ಯ. ಈ ತಂತ್ರವನ್ನು ನೀವು ಮಾಡುವುದರಿಂದ ಖಂಡಿತವಾಗಿಯೂ ಸಂಪೂರ್ಣವಾಗಿ ವಶವಾಗುತ್ತಾರೆ. ಅವರು ಎಲ್ಲೇ ಇರಲಿ ಹೇಗೆ ಇರಲಿ, ನಿಮ್ಮ ಕೈಬಶವಾಗಲು ಸಾಧ್ಯವಾಗುತ್ತದೆ.

ಗಂಡ ಹೆಂಡತಿ ನಿಮ್ಮನ್ನ ಬಿಟ್ಟು ಹೋದ ವ್ಯಕ್ತಿ ಯಾರೇ ಆಗಿದ್ದರೂ ಕೂಡ ಅವರನ್ನ ಈ ತಂತ್ರದ ಮೂಲಕ ವಶೀಕರಣ ಮಾಡಿಕೊಳ್ಳಬಹುದು. ರಾತ್ರಿ ಮಲಗುವ ಸಂದರ್ಭದಲ್ಲಿ ಈ ಐದರಲ್ಲಿ ಒಂದು ಅರಳಿ ಎಲೆ ಮತ್ತು ಅರಿಶಿಣವನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ 4 ಅರಳಿ ಎಲೆಯನ್ನ ನೀವು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಬೇಕು. ಆ ಕೆಂಪು ವಸ್ತ್ರದಲ್ಲಿ ಹಾಕಿ ಸಂಪೂರ್ಣವಾಗಿ ಕಟ್ಟಿದ ನಂತರ ಸೂರ್ಯ ಉದಯಕೂ ಮುಂಚೆ ನಿಮ್ಮ ತಲೆ ದಿಂಬಿನ ಕೆಳಗೆ ಇರುವಂತಹ ಅರಳಿ ಎಲೆ ಮತ್ತು ಕೆಂಪು ವಸ್ತ್ರದಲ್ಲಿರುವ ಕಟ್ಟಿರುವಂತದ್ದನ್ನ ಇದನ್ನ ಹರಿಯುತ್ತಿರುವ ನದಿ ನೀರಿನಲ್ಲಿ ಬಿಡಬೇಕು ಈ ರೀತಿ ಮಾಡುವುದರಿಂದ ಅವರು ಸಂಪೂರ್ಣವಾಗಿ ವಶವಾಗುತ್ತಾರೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement