ಸಸ್ಯದ ಉಪಯೋಗದಿಂದ ಶತ್ರುಗಳ ನಾಶ ಮಾಡಬಹುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಸಸ್ಯದ ಹೆಸರು ಸತ್ಯ ನಾಶಿ ಸಸ್ಯ ಸ್ವಲ್ಪ ಜನರು ಇದನ್ನು ಬ್ರಹ್ಮ ದಂಡು ಸಸ್ಯ ಎಂದು ಹೇಳುತ್ತಾರೆ. ಇದರಲ್ಲಿ ಬ್ರಹ್ಮದೇವರ ಅಪಾರವಾದ ಶಕ್ತಿಯು ಒಳಗೊಂಡಿದೆ. ಈ ಸಸ್ಯದ ಉಪಯೋಗದಿಂದ ಹಲವಾರು ಸಮಸ್ಯೆಗಳನ್ನು ತೊರೆದು ಹಾಕುತ್ತದೆ

ಈ ಸಸ್ಯದ ಎರಡು ರೀತಿಯ ವಿಶೇಷತೆಗಳಿವೆ ಒಂದು ಇದು ದೈವ ಶಕ್ತಿಯಿಂದ ನಿಮ್ಮ ಶತ್ರುಗಳ ಕಾಟ, ಹಣಕಾಸಿನ ಸಮಸ್ಯೆ ಇವೆಲ್ಲದಿಂದ ನಿಮಗೆ ಮುಕ್ತಿಯನ್ನು ಕೊಡುವುದು ಇನ್ನೊಂದು ಆಯುರ್ವೇದಿಕವಾಗಿ ಇದನ್ನು ಬಳಸಿದರೆ ರೋಗಗಳಿಂದ ಮುಕ್ತಿಯನ್ನು ಕೊಡುತ್ತದೆ

Advertisement

ಶತ್ರುಗಳ ಕಾಟ ಹಾಗೂ ಇನ್ನಿತರ ಸಮಸ್ಯೆಗಳಿಂದ ಮುಕ್ತಿ ಪಡೆಯಲುಈ ಉಪಾಯವನ್ನು ಮಾಡಬೇಕು ರಾತ್ರಿಯ ಸಮಯದಲ್ಲಿ ಹೋಗಿ ಬ್ರಹ್ಮ ದಂಡು ಸಸ್ಯವನ್ನು ತೆಗೆದುಕೊಂಡು ಬಂದು ಅದನ್ನು ಗೋಮೂತ್ರ ಅಥವಾ ಗಂಗಾಜಲದಿಂದ ಸಿಂಪಡಿಸಿ ಶುಚಿಗೊಳಿಸಬೇಕು.

ನಂತರ ಮರುದಿನ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಹಾಕಿಕೊಂಡು ಸಾಯಂಕಾಲದ ಸಮಯದಲ್ಲಿ ಸಸ್ಯದ ಬೇರನ್ನು ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಗಂಟನ್ನು ತಯಾರು ಮಾಡಿ ದೇವರ ಕೋಣೆಯಲ್ಲಿ ಇಡಬೇಕು. ನಂತರ ದೇವರ ಮುಂದೆ ಈ ಗಂಟನ್ನು ಇಟ್ಟು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು 108 ಬಾರಿ ಹೇಳಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಗಂಟನ್ನು ನೀವು ಅಡುಗೆ ಕೋಣೆಯಲ್ಲಿ ಇಟ್ಟರೆ ಅಲ್ಲಿ ಅನ್ನಪೂರ್ಣ ದೇವಿಯ ಅನುಗ್ರಹವಿರುತ್ತದೆ, ಅದೇ ಹಣ ಇಡುವ ಜಾಗದಲ್ಲಿ ಇಟ್ಟರೆ ಅಲ್ಲಿ ಹಣದಲ್ಲಿ ವೃದ್ಧಿಯಾಗುತ್ತದೆ ಹಾಗೆ ಈ ಗಂಟನ್ನು ನೀವು ಯಾರ ಕಣ್ಣಿಗೂ ಬೀಳದ ಹಾಗೆ ಇಡಬೇಕು. ಇದರಿಂದ ಕೆಟ್ಟ ದೃಷ್ಟಿಗಳು ನಿಮ್ಮ ಮನೆ ಮೇಲಿದ್ದರೆ ಅವು ದೂರವಾಗುತ್ತದೆ

ಶಿವನನ್ನು ಒಲಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ, ಸೋಮವಾರದ ದಿನ ಸ್ನಾನ ಮಾಡಿ ಶುಚಿಯಾದ ಬಟ್ಟೆಯನ್ನು ಹಾಕಿಕೊಂಡು ಈ ಸಸ್ಯದ ಹೂವನ್ನು ಶಿವನ ದೇವಾಲಯಕ್ಕೆ ಅರ್ಪಿಸಿದರೆ ಶಿವನು ಬೇಗನೆ ಒಲಿದುಕೊಳ್ಳುತ್ತಾನೆ.ಒಳ್ಳೆಯ ಕೆಲಸಕ್ಕೆ ಹೋಗುವ ಸಮಯದಲ್ಲಿ ಯಾವುದೇ ಅಡೆತಡೆಗಳು ಬರಬಾರದು ಅಂದುಕೊಂಡರೆ ಈ ಉಪಾಯವನ್ನು ಮಾಡಿ, ಕೆಂಪು ಬಣ್ಣದ ಬಟ್ಟೆಯಲ್ಲಿ ಈ ಸಸ್ಯದ ಬೇರನ್ನು ಹಾಕಿ ಕಟ್ಟಿ ಗಂಟನ್ನು ತಯಾರು ಮಾಡಿ ಸ್ವಲ್ಪ ಸಮಯ ದೇವರ ಕೋಣೆಯಲ್ಲಿ ಇಟ್ಟು ನಂತರ ಅದನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ.ಇದರಿಂದ ನಿಮ್ಮ ಕೆಲಸ ಕಾರ್ಯಗಳು ಚೆನ್ನಾಗಿ ಪೂರ್ಣಗೊಳ್ಳುವುದು‌.

ಕೀಲು ನೋವಿನ ಸಮಸ್ಯೆ ಇದ್ದರೆ ಹಾಗೂ ದೇಹದಲ್ಲಿ ನೋವು ಇದ್ದರೆ ಈ ಉಪಾಯವನ್ನು ಮಾಡಿ ಈ ಸಸ್ಯದ ರಸವನ್ನು ತೆಗೆದುಕೊಂಡು ನೋವಿನ ಜಾಗದಲ್ಲಿ ಲೇಪನ ಮಾಡಿ ಇದರಿಂದ ನಿಮ್ಮ ನೋವು ಖಂಡಿತವಾಗಿ ದೂರವಾಗುತ್ತದೆ. ಈ ಎಲ್ಲಾ ಉಪಾಯವನ್ನು ಮಾಡಿ ನಿಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement