ಹಣಕಾಸಿನ ಸಮಸ್ಯೆಗೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿ..!

ಆರ್ಥಿಕ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ. ಒಂದು ಹಣದ ಸಮಸ್ಯೆ ಮುಗಿಯಿತು ಎಂದು ನಿರಾಳವಾಗುತ್ತಿದ್ದಂತೆ ಇನ್ನೊಂದು ಸಮಸ್ಯೆ ನಮ್ಮ ಎದುರಿಗೆ ಬಂದಿರುತ್ತದೆ.

ಹಣಕಾಸಿನ ಸಮಸ್ಯೆ ಬಾರದಿರಲು ಶ್ರಾವಣ ಮಾಸದಲ್ಲಿ ಯಾವುದೇ ದಿನ ಶಿವನ ದೇಗುಲದಲ್ಲಿ ದೀಪ ಹಚ್ಚಬೇಕು.

ಆ ಬಳಿಕ ಕಬ್ಬಿನ ರಸದಿಂದ ಅಭಿಷೇಕ ಮಾಡಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ ಎಂದು
ನಂಬಲಾಗುತ್ತದೆ.

Advertisement

ಸಂಪತ್ತು ಕೂಡ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ಸಾಗುತ್ತದೆ ಎಂಬುದು ನಂಬಿಕೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement