28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಸಮುದಾಯಕ್ಕೆ ಎಷ್ಟು ಪಾಲು.!

 

ಬೆಂಗಳೂರು: ಕರ್ನಾಟಕ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದವರು ಗೆಲವು ಸಾಧಿಸಿದ್ದಾರೆ, ಹಾಗೂ ಯಾವ ಸಮುದಾಯವರು ಆಯ್ಕೆಗೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಲಿಂಗಾಯತ – ಸಮುದಾಯವರು 7

Advertisement

ಒಕ್ಕಲಿಗ – ಸಮುದಾಯವರು  6

ವಾಲ್ಮೀಕಿ/ನಾಯಕ  ಸಮುದಾಯವರು – 3

ಬ್ರಾಹ್ಮಣ ಸಮುದಾಯವರು – 3

ಎಸ್ಸಿ ಬಲಗೈ ಸಮುದಾಯವರು – 2

ಎಸ್ಸಿ ಎಡಗೈ ಸಮುದಾಯವರು – 2

ಎಸ್ಸಿ ಭೋವಿ ಸಮುದಾಯವರು – 1

ಬಂಟ್ಸ್ ಸಮುದಾಯವರು – 1

ಬಿಲ್ಲವ/ಈಡಿಗ ಸಮುದಾಯವರು – 1

ಕುರುಬ ಸಮುದಾಯವರು – 1

ಕ್ಷತ್ರಿಯ  ಸಮುದಾಯವರು 1

 

1) ಬೆಳಗಾವಿ – ಜಗದೀಶ್ ಶೆಟ್ಟರ್ (ಬಿಜೆಪಿ) – ಲಿಂಗಾಯತ ಸಮುದಾಯವರು

2) ಬಾಗಲಕೋಟೆ – ಪಿಸಿ ಗದ್ದಿಗೌಡರ್ (ಬಿಜೆಪಿ) – ಲಿಂಗಾಯತ ಸಮುದಾಯವರು

3) ಬೀದರ್ – ಸಾಗರ್ ಖಂಡ್ರೆ (ಕಾಂಗ್ರೆಸ್) – ಲಿಂಗಾಯತ ಸಮುದಾಯವರು

4) ದಾವಣಗೆರೆ – ಡಾ. ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)- ಲಿಂಗಾಯತ ಸಮುದಾಯವರು

5) ಹಾವೇರಿ – ಬಸವರಾಜ್ ಬೊಮ್ಮಾಯಿ (ಬಿಜೆಪಿ)- ಲಿಂಗಾಯತ ಸಮುದಾಯವರು

6) ಶಿವಮೊಗ್ಗ – ಬಿ. ವೈ. ರಾಘವೇಂದ್ರ (ಬಿಜೆಪಿ)- ಲಿಂಗಾಯತ ಸಮುದಾಯವರು

7) ತುಮಕೂರು – ವಿ. ಸೋಮಣ್ಣ (ಬಿಜೆಪಿ)- ಲಿಂಗಾಯತ ಸಮುದಾಯವರು

 

8) ಬೆಂಗಳೂರು ಕೇಂದ್ರ – ಪಿ. ಸಿ. ಮೋಹನ್ (ಬಿಜೆಪಿ)- ಒಕ್ಕಲಿಗ ಸಮುದಾಯವರು

9) ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ (ಬಿಜೆಪಿ) – ಒಕ್ಕಲಿಗ ಸಮುದಾಯವರು

10) ಬೆಂಗಳೂರು ಗ್ರಾಮಾಂತರ – ಡಾ. ಮಂಜುನಾಥ್ (ಬಿಜೆಪಿ) – ಒಕ್ಕಲಿಗ ಸಮುದಾಯವರು

11) ಚಿಕ್ಕಬಳ್ಳಾಪುರ – ಡಾ. ಸುಧಾಕರ್ (ಬಿಜೆಪಿ) – ಒಕ್ಕಲಿಗ ಸಮುದಾಯವರು

12) ಹಾಸನ – ಶ್ರೇಯಸ್ ಪಟೇಲ್ (ಕಾಂಗ್ರೆಸ್) – ಒಕ್ಕಲಿಗ ಸಮುದಾಯವರು

13) ಮಂಡ್ಯ – ಹೆಚ್. ಡಿ. ಕುಮಾರ್ ಸ್ವಾಮಿ (ಜೆಡಿಎಸ್) – ಒಕ್ಕಲಿಗ ಸಮುದಾಯವರು

 

14) ಚಿಕ್ಕೋಡಿ – ಪ್ರಿಯಾಂಕ್ ಜಾರಕಿಹೋಳಿ (ಕಾಂಗ್ರೆಸ್) – ವಾಲ್ಮೀಕಿ ನಾಯಕ ಸಮುದಾಯವರು

15) ಬಳ್ಳಾರಿ – ಇ. ತುಕಾರಾಂ (ಕಾಂಗ್ರೆಸ್) – ವಾಲ್ಮೀಕಿ ನಾಯಕ ಸಮುದಾಯವರು

16) ರಾಯಚೂರು – ಜಿ. ಕುಮಾರ ನಾಯಕ್ (ಕಾಂಗ್ರೆಸ್) – ವಾಲ್ಮೀಕಿ ನಾಯಕ ಸಮುದಾಯವರು

 

17) ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಿಜೆಪಿ) – ಬ್ರಾಹ್ಮಣ ಸಮುದಾಯವರು

18) ಧಾರವಾಡ – ಪ್ರಹ್ಲಾದ್ ಜೋಷಿ (ಬಿಜೆಪಿ) – (ಬ್ರಾಹ್ಮಣ) ಸಮುದಾಯವರು

19) ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) – ಬ್ರಾಹ್ಮಣ  ಸಮುದಾಯವರು

 

20) ಚಾಮರಾಜನಗರ – ಸುಭಾಸ್ ಭೋಸ್ (ಕಾಂಗ್ರೆಸ್) – ಎಸ್ಸಿ ಬಲಗೈ ಸಮುದಾಯವರು

21) ಗುಲ್ಬರ್ಗ – ಡಾ. ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್) – ಎಸ್ಸಿ ಬಲಗೈ ಸಮುದಾಯವರು

 

22) ಬಿಜಾಪುರ – ರಮೇಶ್ ಜಿಗಜಿಣಗಿ (ಬಿಜೆಪಿ) – ಎಸ್ಸಿ ಸಮುದಾಯವರು

23) ಚಿತ್ರದುರ್ಗ – ಗೋವಿಂದ ಕಾರಜೋಳ (ಬಿಜೆಪಿ) – ಎಸ್ಸಿ ಸಮುದಾಯವರು

24) ಕೋಲಾರ – ಮಲ್ಲೇಶ್ ಬಾಬು (ಜೆಡಿಎಸ್) – ಎಸ್ಸಿ ಭೋವಿ ಸಮುದಾಯವರು

 

25) ದಕ್ಷಿಣಕನ್ನಡ – ಕ್ಯಾ. ಬ್ರಿಜೇಶ್ ಚೌಟ (ಬಿಜೆಪಿ) – ಬಂಟ್ಸ್ ಸಮುದಾಯವರು

 

26) ಉಡುಪಿ ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ (ಬಿಜೆಪಿ) – ಬಿಲ್ಲವ/ಈಡಿಗ ಸಮುದಾಯವರು

 

27) ಕೊಪ್ಪಳ – ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) – ಕುರುಬ ಸಮುದಾಯವರು

 

28) ಮೈಸೂರು – ಯದುವೀರ್ ಒಡೆಯರ್ (ಬಿಜೆಪಿ)- ಕ್ಷತ್ರಿಯ ಸಮುದಾಯವರು

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement