ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
9 ನಂಬರ್, 9 ಮಂತ್ರಗಳು.. ನಿಮ್ಮ ನಂಬರ್, ನಿಮ್ಮ ಮಂತ್ರ! ಕೇವಲ ಶಬ್ದಗಳಲ್ಲ, ನಿಮ್ಮ ಭಾಗ್ಯ ಬದಲಿಸುವ 9 ಹನುಮಾನ್ ಮಂತ್ರಗಳು. ಹೌದು, ನಿಮ್ಮ ಮೂಲಾಂಕದ ಪ್ರಕಾರ ಈ ಮಂತ್ರ ಪಠಿಸಿ, ಯಶಸ್ಸು ಗಳಿಸಿ. ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಮೂಲಾಂಕ (ಜನ್ಮ ಸಂಖ್ಯೆ) ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಪ್ರತಿ ಮೂಲಾಂಕಕ್ಕೂ ಒಬ್ಬ ಅಧಿಪತಿ ಗ್ರಹವಿದೆ. ಅದು ನಿಮ್ಮ ಸ್ವಭಾವ, ಭಯ, ಸವಾಲುಗಳನ್ನು ನಿರ್ಧರಿಸುತ್ತದೆ
ಮೂಲಾಂಕಕ್ಕೆ (Numerology) ಅನುಗುಣವಾಗಿ ಹನುಮಂತನ (Hanuman) ನಿರ್ದಿಷ್ಟ ಮಂತ್ರಗಳನ್ನು ಪಠಿಸುವ ಮೂಲಕ ಗ್ರಹ ದೋಷ ನಿವಾರಿಸಿ, ಆಂತರಿಕ ಶಕ್ತಿ ಜಾಗೃತಗೊಳಿಸಿ, ಯಶಸ್ಸಿ ಪಡೆಯಬಹುದು. ಸಂಕಟಮೋಚಕ ಹನುಮಾನ್ ಆರಾಧನೆಯು ಒಳಿತನ್ನೇ ಮಾಡುತ್ತದೆ.
ನಿಮ್ಮ ಮೂಲಾಂಕಕ್ಕೆ (Mulank) ಸರಿಹೊಂದುವ 9 ದಿವ್ಯ ಮಂತ್ರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ಜನ್ಮ ದಿನಾಂಕಕ್ಕೆ (Birth Date) ಅನುಗುಣವಾದ ಮಂತ್ರವನ್ನು (Hanuman Mantras by Mulank) ಕಂಡುಕೊಂಡು, ಅದರಿಂದ ದೊರೆಯುವ ವಿಶಿಷ್ಟ ಫಲಗಳನ್ನು ಪಡೆಯಿರಿ. ಅಡೆತಡೆಗಳನ್ನು ನಿವಾರಿಸಿಕೊಳ್ಳಿ
ಮೂಲಾಂಕ 1 (ಜನ್ಮ ದಿನಾಂಕ 1, 10, 18, 25) ಸೂರ್ಯನ ಪ್ರಭಾವ ಹೊಂದಿರುವ ಇವರಿಗೆ ನಾಯಕತ್ವದ ಗುಣವಿದೆ. ಆದರೂ, ಕೆಲವೊಮ್ಮೆ ಅತಿಯಾದ ಅಹಂಕಾರ ಅಥವಾ ಸದಾ ಬಲಶಾಲಿಯಾಗಿ ಕಾಣಿಸಿಕೊಳ್ಳುವ ಒತ್ತಡ ಕಾಡಬಹುದು. ಮಂತ್ರ: ‘ಓಂ ಹನುಮತೇ ನಮಃ’
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಈ ಮಂತ್ರವು ಅಹಂಕಾರವಿಲ್ಲದ ಆತ್ಮವಿಶ್ವಾಸ ಮತ್ತು ನಮ್ರ ನಾಯಕತ್ವಕ್ಕೆ ಸಹಾಯ ಮಾಡುತ್ತದೆ
ಮೂಲಾಂಕ 2 (ಜನ್ಮ ದಿನಾಂಕ 2, 11, 20, 26) ಚಂದ್ರನ ಪ್ರಭಾವದಿಂದ ಅತಿಯಾಗಿ ಭಾವುಕತೆ ಮತ್ತು ಹೆಚ್ಚು ಆಲೋಚಿಸುವ ಸ್ವಭಾವ ಇವರದ್ದು. ಮಂತ್ರ: “ಓಂ ನಮೋ ಭಗವತೇ ಹನುಮತೇ”
ಈ ಮಂತ್ರವು ಭಾವನಾತ್ಮಕ ಸ್ಥಿರತೆ, ಆಂತರಿಕ ಶಾಂತಿ ಹಾಗೂ ಮಾನಸಿಕ ಒತ್ತಡವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ
ಮೂಲಾಂಕ 3 (ಜನ್ಮ ದಿನಾಂಕ 3, 12, 21, 30) ಗುರು ಗ್ರಹದ ಪ್ರಭಾವವಿದ್ದರೂ, ಇವರ ಶಕ್ತಿ ಹಲವು ಬಾರಿ ಚದುರಿಹೋಗುವ ಸಾಧ್ಯತೆ ಹೆಚ್ಚು. ಒಂದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಕಷ್ಟವಾಗಬಹುದು. ಮಂತ್ರ: “ಓಂ ಹನುಮತೇ ರುದ್ರಾತ್ಮಕಾಯ ಹುಂ ಫಟ್” ಈ ಮಂತ್ರದಿಂದ ಏಕಾಗ್ರತೆ, ಶಿಸ್ತು ಹಾಗೂ ಮಾನಸಿಕ ನಿಯಂತ್ರಣ ಹೆಚ್ಚುತ್ತದೆ.
ಮೂಲಾಂಕ 4 (ಜನ್ಮ ದಿನಾಂಕ 4, 13, 22, 31) ರಾಹುವಿನ ಪ್ರಭಾವದಿಂದ ಇವರ ಜೀವನದಲ್ಲಿ ಅನಿರೀಕ್ಷಿತ ಏರಿಳಿತಗಳು ಹಾಗೂ ಸ್ಥಿರತೆಯ ಕೊರತೆ ಕಾಡಬಹುದು. ಮಂತ್ರ: “ಓಂ ಹನುಮತೇ ಪ್ರಭಂಜನಾಯ ನಮಃ” ಈ ಮಂತ್ರವು ಜೀವನದ ಅನಿಶ್ಚಿತತೆಗಳನ್ನು ಎದುರಿಸಲು ನಿರಂತರ ತಾಳ್ಮೆ ಮತ್ತು ಮನಸ್ಸಿನ ಸ್ಥಿರತೆಯನ್ನು ನೀಡುತ್ತದೆ.
ಮೂಲಾಂಕ 5 (ಜನ್ಮ ದಿನಾಂಕ 5, 14, 23) ಬುಧನ ಪ್ರಭಾವವಿರುವ ಇವರು ಚುರುಕಾಗಿದ್ದರೂ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಮತ್ತು ತಪ್ಪು ಆಯ್ಕೆಯ ಭಯ ಹೊಂದಿರುತ್ತಾರೆ. ಮಂತ್ರ: “ಓಂ ಹನುಮತೇ ಸರ್ವ ಸಿದ್ಧಿ ಪ್ರದಾಯಕಾಯ ನಮಃ” ಈ ಮಂತ್ರವು ಸ್ಪಷ್ಟ ಆಲೋಚನೆ ಮತ್ತು ಆತ್ಮವಿಶ್ವಾಸದ ನಿರ್ಧಾರಕ್ಕೆ ಸಹಕಾರಿಯಾಗಿದೆ.
ಮೂಲಾಂಕ 6 (ಜನ್ಮ ದಿನಾಂಕ 6, 15, 24) ಶುಕ್ರನ ಅಧಿಪತ್ಯದ ಇವರು ಸಂಬಂಧಗಳ ಒತ್ತಡಕ್ಕೆ ಸುಲಭವಾಗಿ ಒಳಗಾಗಿ, ಇತರರನ್ನು ಮೆಚ್ಚಿಸಲು ತಮ್ಮ ಸ್ವಯಂ ಮೌಲ್ಯವನ್ನು ಕಳೆದುಕೊಳ್ಳುತ್ತಾರೆ. ಮಂತ್ರ: “ಓಂ ಶ್ರೀ ಹನುಮತೇ ನಮಃ” ಈ ಮಂತ್ರವು ನಿಮಗೆ ಭಾವನಾತ್ಮಕ ಸಮತೋಲನ ಹಾಗೂ ಆತ್ಮಗೌರವವನ್ನು ವೃದ್ಧಿಸಲು ನೆರವಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮೂಲಾಂಕ 7 (ಜನ್ಮ ದಿನಾಂಕ 7, 16, 25) ಕೇತುವಿನ ಪ್ರಭಾವದಿಂದ ಇವರು ಒಂಟಿತನ, ಆತ್ಮಸಂದೇಹ ಮತ್ತು ಅತಿಯಾದ ಚಿಂತನೆಯಲ್ಲಿ ಮುಳುಗಿರುತ್ತಾರೆ. ಮಂತ್ರ: “ಓಂ ಹನುಮತೇ ಜ್ಞಾನ ಗುಣಸಾಗರಾಯ ನಮಃ” ಈ ಮಂತ್ರವು ನಿಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ರಕ್ಷಣೆಯನ್ನು ಒದಗಿಸಿ, ಚಿಂತೆಗಳಿಂದ ಮುಕ್ತಗೊಳಿಸುತ್ತದೆ.
ಮೂಲಾಂಕ 8 (ಜನ್ಮ ದಿನಾಂಕ 8, 17, 26) ಶನಿಯ ಪ್ರಭಾವದಿಂದ ಇವರು ಜೀವನದಲ್ಲಿ ಕಠಿಣ ಪರೀಕ್ಷೆಗಳು, ವಿಳಂಬ ಮತ್ತು ಕರ್ಮದ ಒತ್ತಡಗಳನ್ನು ಎದುರಿಸಬಹುದು. ಮಂತ್ರ: “ಓಂ ಹನುಮತೇ ಮಹಾವೀರಾಯ ನಮಃ” ಈ ಮಂತ್ರವು ಸಹಿಷ್ಣುತೆ ಮತ್ತು ಆಂತರಿಕ ಶಕ್ತಿಯನ್ನು ನೀಡಿ, ಅಡೆತಡೆಗಳನ್ನು ನಿವಾರಿಸಲು ನೆರವಾಗುತ್ತದೆ.
ಮೂಲಾಂಕ 9 (ಜನ್ಮ ದಿನಾಂಕ 9, 18, 27) ಮಂಗಳನ ಪ್ರಭಾವದ ಇವರಲ್ಲಿ ಅತಿಯಾದ ಕೋಪ ಮತ್ತು ಅವಿವೇಕದ ನಿರ್ಧಾರಗಳು ಹೆಚ್ಚಿರಬಹುದು. ಮಂತ್ರ: “ಓಂ ಹನುಮತೇ ರಾಮ ಭಕ್ತಾಯ ನಮಃ” ಈ ಮಂತ್ರವು ಕೋಪ ನಿಯಂತ್ರಿಸಲು ಹಾಗೂ ತಮ್ಮ ಶಕ್ತಿಯನ್ನು ಸಕಾರಾತ್ಮಕವಾಗಿ, ಸರಿಯಾದ ಹಾದಿಯಲ್ಲಿ ಬಳಸಲು ಪ್ರೇರಣೆ ನೀಡುತ್ತದೆ. ಒಂದೇ ಔಷಧ ಎಲ್ಲರಿಗೂ ಕೆಲಸ ಮಾಡದಂತೆ, ನಿಮ್ಮ ಮೂಲಾಂಕಕ್ಕೆ ಹೊಂದಿಕೆಯಾಗುವ ಮಂತ್ರವು ಜಾತಕದ ದೌರ್ಬಲ್ಯಗಳನ್ನು ಗುರಿಯಾಗಿಸಿ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ಶಬ್ದವಲ್ಲ, ನಿಮ್ಮ ಆತ್ಮದೊಂದಿಗೆ ಅನುರಣಿಸುವ ದೈವಿಕ ಶಕ್ತಿಯಾಗಿದೆ. ವೈಯಕ್ತೀಕೃತ ಪರಿಹಾರವು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ತಮ ಫಲಿತಾಂ
ಮಂತ್ರ ಪಠಿಸುವ ವಿಧಾನ ಪ್ರತಿದಿನ ಬೆಳಗ್ಗೆ ಅಥವಾ ಸಂಜೆ, ಸ್ನಾನ ಮಾಡಿದ ಬಳಿಕ ಹನುಮಂತನ ಮೂರ್ತಿ ಅಥವ ಚಿತ್ರದ ಮುಂದೆ ಕುಳಿತು ನಿಮ್ಮ ಮೂಲಾಂಕದ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ವಿಶೇಷವಾಗಿ ಮಂಗಳವಾರ ಮತ್ತು ಶನಿವಾರಗಳಲ್ಲಿ ಈ ಮಂತ್ರಗಳನ್ನು ಜಪಿಸುವುದು ಹೆಚ್ಚು ಪ್ರಯೋಜನಕಾರಿ. ಒಟ್ಟಾರೆ, ಜೀವನದ ಪಾಠಗಳು ಮತ್ತು ಸವಾಲುಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತವೆ. ನಿಮ್ಮ ಸಂಖ್ಯೆಗೆ ಸೂಕ್ತವಾದ ಮಂತ್ರವನ್ನು (9 Hanuman Mantras) ನಿಷ್ಠೆಯಿಂದ ಪಠಿಸಲು ಆರಂಭಿಸಿದಾಗ, ಆಂತರಿಕ ನೆಮ್ಮದಿ, ಧೈರ್ಯ ಮತ್ತು ಸಕಾರಾತ್ಮಕ ಬದಲಾವಣೆ ಮೂಡುವುದನ್ನು ನೀವೇ ಗಮನಿಸುವಿರಿ. ಸಂಕಟಮೋಚನ ಆಂಜನೇಯ ನಿಮ್ಮ ಎಲ್ಲ ಸಂಕಷ್ಟಗಳಿಂದ ಪಾರುಮಾಡುವನು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

































