ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ ಸಿದ್ಧಿ ಆಗಬೇಕಾದರೆ ಇದೊಂದು ತಂತ್ರ ಮಾಡಿ

WhatsApp
Telegram
Facebook
Twitter
LinkedIn

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು.

ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ ಹಿತ ಮತ್ತು ಆನಂದ ನೀಡುತ್ತದೆ.

ಕೆಲವು ಸಂದರ್ಭದಲ್ಲಿ ಪ್ರೇಮ ವಿಷಯವಾಗಿ ವೈಫಲ್ಯ ಅನುಭವಿಸುತ್ತಿರಬಹುದು. ಇದನ್ನು ಆದಷ್ಟು ಸರಿಪಡಿಸುವ ದಿಕ್ಕಿನಲ್ಲಿ ಈ ಪರಿಹಾರ ಸೂಕ್ತವಾಗಿದೆ. ವಿಳ್ಳೆದೆಲೆ, ತುಳಸಿ, ಹಳದಿ ಕಾಂಡ ಇವುಗಳನ್ನು ಸೇರಿಸಿ ಹಾರದ ರೀತಿಯಲ್ಲಿ ಮಾಡಿಕೊಂಡು ಬಿಳಿ ಎಕ್ಕದ ಗಿಡಕ್ಕೆ ನಿಮ್ಮ ಇಷ್ಟಾರ್ಥ ನೆನೆದು ಕಟ್ಟಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.

24 ವರ್ಷ ಅನುಭವ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಜ್ಯೋತಿಷ್ಯರು ಪಂಡಿತ್” ಶ್ರೀ ಶ್ರೀ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ”ಅಷ್ಟಮಂಗಳ ಪ್ರಶ್ನೆ ಆರೂಢ ಪ್ರಶ್ನೆ ಶಾಸ್ತ್ರ ಅಂಜನ ಶಾಸ್ತ್ರ ಆಧಾರಿತವಾಗಿ ನಿಮ್ಮ ಭವಿಷ್ಯವನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಖರವಾಗಿ ತಿಳಿಸುವರು

ನಿಮ್ಮ ಜೀವನದ ಯಾವುದೇ ಕಠಿಣ ನಿಗೂಢ ಗುಪ್ತ ಸಮಸ್ಯೆಗಳಿಗೆ ಉತ್ತಮ ಸಲಹೆ ಹಾಗೂ ಎರಡು ದಿನಗಳಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon