ಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ ಇಲ್ಲಿದೆ.!

WhatsApp
Telegram
Facebook
Twitter
LinkedIn

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಪೋಸ್ಟ್‌ನಲ್ಲಿ ನಾನು ಇಂದು ನಿಮಗೆ ಸಾಲದಿಂದ ಮುಕ್ತಿಯಾಗಲು ಯಂತ್ರ ಮಂತ್ರ, ಮತ್ತು ಸ್ತೋತ್ರ ಪರಿಹಾರಗಳು ಸೇರಿದಂತೆ ಪರಿಣಾಮಕಾರಿ ಮತ್ತು ವೇಗವಾಗಿ ಕೆಲಸ ಮಾಡುವ ಸಾಲ ನಿವಾರಣೆ ಪರಿಹಾರಗಳ ಬಗ್ಗೆ ಬರೆದಿದ್ದೇನೆ. ಈ ಸಾಲ ಮುಕ್ತಿ ಯಂತ್ರ ಮಂತ್ರ ಮತ್ತು ಉಪಾಯಗಳು ಸರಳವಾಗಿದೆ

1] ಋಣ ಮುಕ್ತಿಯನ್ನು / ಸಾಲ ಮುಕ್ತಿಯನ್ನು ತೆಗೆದುಹಾಕಲು ಈ ಯಂತ್ರ ಪೂಜೆಯ ಜೊತೆ ಅರಳಿ ಮರಕ್ಕೆ ಸಂಬಂಧ ಪಟ್ಟಂತೆ ಪರಿಹಾರ:

  1. ಮೊದಲು ಸಂಕಲ್ಪ :- ತೆಗೆದುಕೊಳ್ಳಿ ಭಾನುವಾರ ಹೊರತುಪಡಿಸಿ/ಬಿಟ್ಟು 7, 11, ಅಥವಾ 21 ದಿನಗಳವರೆಗೆ ಇದನ್ನು ಮಾಡಲು ಸಂಕಲ್ಪವನ್ನು ತೆಗೆದುಕೊಳ್ಳುವ ಮೂಲಕ ಈ ಪರಿಹಾರವನ್ನು ಮಾಡಿಕೊಳಬೇಕು. (ಭಾನುವಾರದಂದು ಅರಳಿ ಮರವನ್ನು ಪೂಜಿಸುವುದು ಅಶುಭವೆಂದು ಪರಿಗಣಿಸಲಾಗಿದೆ ಆದ್ದರಿಂದ ಹಿಂದೂ ಧರ್ಮದಲ್ಲಿ ಅರಳಿ ಮರದ ಪೂಜೆಯನ್ನು ಶಿಫಾರಸು ಮಾಡುವುದಿಲ್ಲ).
  2. ಯಂತ್ರ ಪೂಜೆ ಮಾಡಿ :
  3. ಯಂತ್ರ ಪೂಜೆಯ ನಂತರ

ಬೆಳಿಗ್ಗೆ ಅರಳಿ ಮರದ ಸ್ಥಳಕ್ಕೆ ಹೋಗಿ ಸಂಕಲ್ಪದ ಪ್ರಕಾರ ಪೂಜೆ ಮಾಡಿ – ಒಂದು ಲೋಟ ಹಾಲಿನ ಜೊತೆ  ಬಿಳಿ ಎಳ್ಳನ್ನು ಮಿಕ್ಸ್ ಮಾಡಿ ಅರಳಿ ಮರದ ಬುಡಕ್ಕೆ ಅರ್ಪಿಸಬೇಕು – ಹಾಲು ಅರ್ಪಿಸುವವಾಗ ಮಂತ್ರ ಪಟನೆ ಮಾಡುತ್ತ ಹಾಲು ಅರ್ಪಿಸಬೇಕು

ಬಿಳಿ ಎಳ್ಳನ್ನು ಬೆರೆಸಿದ ಒಂದು ಲೋಟ ಹಾಲು  ವಿಷ್ಣು ಭಗವಾನ್ ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಅತ್ಯಂತ ಶಕ್ತಿಯುತವಾದ ತಂತ್ರ ಪರಿಹಾರವಾಗಿದೆ ಮತ್ತು ಇದು ಎಲ್ಲಾ ರೀತಿಯ ಹಣಕಾಸಿನ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

2] ಯಂತ್ರ :- ಕೆಳಗಡೆ ನೀಡಿರುವ ಯಂತ್ರವನ್ನು ರಚನೆ ಮಾಡುವ ವಿಧಾನ :

  1. ಈ ಯಂತ್ರವನ್ನು ಹುಣ್ಣಿಮೆ/ಅಮಾವಾಸ್ಯೆ , ಭಾನುವಾರ ಅಥವಾ ಮಂಗಳವಾರದಂದು ಸ್ನಾನ ಮಾಡಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ತಯಾರಿಸಬೇಕು.
  2. ಪೂರ್ವ ದಿಕ್ಕಿಗೆ ಆರಾಮವಾಗಿ ಕುಳಿತುಕೊಳ್ಳಬೇಕು
  3. ಮತ್ತು ಕಸ್ತೂರಿ, ಶಿವಾಷ್ಟಕಗಂಧ, ಗೋರಂಚನ ಬೆರೆಸಿ – ಈ ಬೆರೆಸಿದ ಮಸಿಯಿಂದ ದಾಳಿಂಬೆ ಮರದ ಕಡ್ಡಿಯಿಂದ ಭೋಜಪತ್ರದ ಮೇಲೆ ಯಂತ್ರವನ್ನು ಬರೆಯಬೇಕು.
  4. ನಂತರ ಈ ಯಂತ್ರಕ್ಕೆ ಪ್ರಾಣಪ್ರತಿಷ್ಠಾಪನೆ , ಜೀವಕಳೆ , ಯಂತ್ರ ಶಾಪ ವಿಮೋಚನೆ ಮಾಡಿ
  5. ನಂತರ ಈ ಯಂತ್ರದ ಮುಂದೆ ತುಪ್ಪದ ದೀಪ ಮತ್ತು ಧೂಪದ್ರವ್ಯವನ್ನು ಬೆಳಗಿಸಿ ಪೂಜಿಸಬೇಕು
  6. ನಂತರ, ಈ ಯಂತ್ರವನ್ನು ಮಡಚಿ ತಾಯಿತದಲ್ಲಿ ತುಂಬಿ ಅಥವಾ ಯಂತ್ರವನ್ನು ಲ್ಯಾಮಿನೇಟ್ ಮಾಡಿ ತಮ್ಮ  ಹಣದ ಪರ್ಸ್‌ನಲ್ಲಿ ಇಟ್ಟುಕೊಳಬಹುದು .

3] ಋಣ ವಿಮೋಚನಾ ಸ್ತೋತ್ರ :

ಮೇಲೆ ತಿಳಿಸಿದ ರೀತಿ ಯಂತ್ರ ಪೂಜೆ , ತಂತ್ರ ಪರಿಹಾರ ಮಾಡಿಕೊಂಡು ಮನೆಗೆ ಬಂದು ಈ ಋಣ ವಿಮೋಚನಾ ಸ್ತೋತ್ರವನ್ನು ಪಟನೆ ಮಾಡುವದರಿಂದ ಅತ್ತಿ ಶೀಘ್ರವಾಗಿ ಸಾಲದ ಭಾದೆಯಿಂದ ಪರಿಹಾರ ಸಿಗುತ್ತದೆ

ಈ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಜಪಿಸಬೇಕು.

ಋಣ ವಿಮೋಚನಾ ಸ್ತೋತ್ರ : – ಯಂತ್ರವನ್ನು ನೀವು ರಚನೆ ಮಾಡಿಕೊಂಡರೆ ಯಂತ್ರದ ಚಿತ್ರವನ್ನು ನನ್ನ ವಾಟ್ಸಪ್ಪ್ ನಂಬರಿಗೆ ಕಳುಹಿಸಿ ನಾನು ನಿಮಗೆ ಋಣ ವಿಮೋಚನಾ ಸ್ತೋತ್ರ ಕಳಿಸಿ ಕೊಡುತ್ತೇನೆ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.

ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon